Posts

Showing posts from December, 2018

ನಿವೃತ್ತ NPS ನೌಕರ ಹಾಗೂ ಮರಣ ಹೊಂದಿದ NPS ನೌಕರರ.ಅವಲಂಬಿತರ ಕಾರ್ಯಗಾರಕ್ಕೆ ಅತಿಥಿಗಳಿಗೆ ಅಹ್ವಾನ

Image
*ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು* _ 💧💧_*ನಿವೃತ್ತ NPS ನೌಕರ ಹಾಗೂ ಮರಣ ಹೊಂದಿದ NPS ನೌಕರರ ಅವಲಂಬಿತರ ಕಾರ್ಯಾಗಾರ*_ 💧💧 ~```ದಿನಾಂಕ 2019 ಜನೇವರಿ 04```~ ಸಮಯ ಬೆಳಿಗ್ಗೆ 10.00 ಗಂಟೆಗೆ ಸ್ಥಳ ಸಚಿವಾಲಯ ಕ್ಲಬ್ ಕಬ್ಬನ್ ಪಾರ್ಕ್ ಬೆಂಗಳೂರು ಇಂದು ಗೌರವಾನ್ವಿತ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ *ಶ್ರೀ ಸಂತೋಷ ಹೆಗಡೆ ಯವರನ್ನು ಹಾಗೂ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ರಾದ ಶ್ರೀ ಚಿರಂಜೀವಿ ಸಿಂಗ್ ರವರನ್ನು ರಾಜ್ಯಾಧ್ಯಕ್ಷ ರಾದ ಶ್ರೀ ಶಾಂತರಾಮ* ಹಾಗೂ ಕಾನೂನು ಸಲಹೆ ಗಾರರ ನೇತೃತ್ವದಲ್ಲಿ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಪ್ರೀತಿಯ ಆಹ್ವಾನ ನೀಡಲಾಯಿತು. 🌼🌼🌼🌼🌼🌼🌼🌼🌼

ICC world cup

🏆#ICC_Cricket_WORLD_CUP_2019🏆 30 May 🏴󠁧󠁢󠁥󠁮󠁧󠁿ENG vs 🇿🇦RSA 2:30pm 31 May 🇵🇰PAK vs 🇪🇸WI 2:30pm 01 June 🇳🇿NZ vs 🇱🇰 SL 01 June 🇦🇫AFG vs 🇬🇧AUS 5:30pm 02 June 🇿🇦RSA vs 🇧🇩BD 2:30pm 03 June 🇵🇰PAK vs 🏴󠁧󠁢󠁥󠁮󠁧󠁿ENG 2:30pm 04 June 🇦🇫AFG vs 🇱🇰SL 2:30pm 05 June 🇿🇦RSA vs 🇮🇳IND 2:30pm 05 June 🇧🇩BD vs 🇳🇿NZ 5:30pm 06 June 🇬🇧AUS vs 🇪🇸WI 2:30pm 07 June 🇵🇰PAK vs 🇱🇰SL 2:30pm 08 June 🏴󠁧󠁢󠁥󠁮󠁧󠁿ENG vs 🇧🇩BD 2:30pm 08 June 🇦🇫AFG vs 🇳🇿NZ 5:30pm 09 June 🇮🇳IND vs 🇬🇧AUS 2:30pm 10 June 🇿🇦RSA vs 🇪🇸WI 2:30pm 11 June 🇧🇩BD vs 🇱🇰SL 2:30pm 12 June 🇵🇰PAK vs 🇬🇧AUS 2:30pm 13 June 🇮🇳IND vs 🇳🇿NZ 2:30pm 14 June 🏴󠁧󠁢󠁥󠁮󠁧󠁿ENG vs 🇪🇸WI 2:30pm 15 June 🇱🇰SL vs 🇬🇧AUS 2:30pm 15 June 🇿🇦RSA vs 🇦🇫AFG 5:30pm ___________________ ❤❤❤❤❤❤❤ 16 June PAK🇵🇰 vs IND🇮🇳 2:30pm ❤❤❤❤❤❤❤ ___________________ 17 June 🇪🇸WI vs 🇧🇩BD 2:30pm 18 June 🏴󠁧󠁢󠁥󠁮󠁧󠁿ENG vs 🇦🇫AFG 2:30pm 19 June 🇳🇿NZ vs...

ಪ್ರತಿಭಟನೆಯ ಪುಟಗಳಿಂದ ಭಾಗ -2 :------ಕೇಶವ ಪ್ರಶಾದ್ KSGNPSEA

Image
#ಪ್ರತಿಭಟನೆಯಪುಟಗಳಿಂದ :(ಭಾ -೨) ನಮ್ಮ ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳಿಗೆ ಹೋಲಿಸಿದರೆ ಬ್ಯಾಂಕುಗಳು ಇತ್ಯಾದಿ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿರುವ ಸೌಲಭ್ಯಗಳು ಆಕರ್ಷಣೀಯವಾಗಿ ಕಾಣುತ್ತದೆ. ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳು ನೌಕರರಿಗೆ ನಿವೃತ್ತಿ ನಂತರವೂ ಸಿಗುವ ಸೌಲಭ್ಯಗಳು ಚೆನ್ನಾಗಿದೆ 👌🏻 ಆದರೆ ಈ ಸೌಲಭ್ಯಗಳು ಅವರಿಗೆ ಸುಲಭವಾಗಿ ದಕ್ಕಿದ್ದಲ್ಲ. ಅದಕ್ಕಾಗಿ ಹಲವು ಹೋರಾಟಗಳು ನಡೆದಿದೆ. ಈ ಹೋರಾಟದ ಅನುಭವಗಳು ಎನ್ ಪಿ ಎಸ್ ವಿರೋಧಿ ಹೋರಾಟಕ್ಕೆ ಮಾರ್ಗದರ್ಶನವಾಗಬಹುದು.ಈ ಹಿನ್ನೆಲೆಯಲ್ಲಿ 26.12. 1980ರಿಂದ 12.3. 1981ರವರೆಗೆ ಹಾಗೂ 6.5.1981ರಿಂದ ಸುಮಾರು 28 ದಿನಗಳ ಕಾಲ ನಡೆದ ಸಾರ್ವಜನಿಕ ಉದ್ದಿಮೆಗಳ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರ ದಿಟ್ಟ ಹೋರಾಟದ ಪಕ್ಷಿನೋಟ ಇಲ್ಲಿದೆ.👇 ಈ ಧೀರೋದಾತ್ತ ಹೋರಾಟ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕ ಆಂದೋಲನದ ದೌರ್ಬಲ್ಯಗಳನ್ನು, *ಮಾನ್ಯತೆ ಪಡೆದ ಮುಖಂಡತ್ವದ ಸಮಯಸಾಧಕತನ ವನ್ನು* ಎತ್ತಿತೋರಿಸಿತು ಎಂಬುದನ್ನು ಸಹಾ ನಾವು ಗಮನಿಸಬೇಕು. ಕಾರ್ಮಿಕರ ಈ ಐತಿಹಾಸಿಕ ಮುಷ್ಕರ ಆರಂಭಗೊಂಡಿದ್ದು ಪ್ರಮುಖ ಸಾರ್ವಜನಿಕ ಉದ್ದಿಮೆಯಾಗಿದ್ದ ಬಿಹೆಚ್ಇಎಲ್ನಲ್ಲಿ, ಅದು ಅಖಿಲ ಭಾರತ ಮಟ್ಟದಲ್ಲಿ ನೀಡುತ್ತಿದ್ದ ವೇತನ ಮಟ್ಟಕ್ಕೆ ಸರಿ ಸಮಾನವಾದ ವೇತನವನ್ನು ಪಡೆಯುವುದಕ್ಕೆ. 1977ರಲ್ಲೇ ದೇಶಾದ್ಯಂತವಿದ್ದ ಸಾರ್ವಜನಿಕ ವಲಯದ ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕಿತ್ತು. ...

My son

My son

ಪ್ರತಿಭಟಣೆಯ ಪುಟಗಳಿಂದ ಭಾಗ -1 :------ಕೇಶವ ಪ್ರಸಾದ್ ಖಜಾಂಜಿ KSGNPSEA

Image
#ಪ್ರತಿಭಟನೆಯ_ಪುಟಗಳಿಂದ - ಈ ದಿನ ಅಂದರೆ 16/10/1968, ಇಬ್ಬರು ಆಫ್ರಿಕಾ ಸಂಜಾತ ಅಮೆರಿಕನ್ನರ, ಶ್ರೀ ಟಾಮಿ ಸ್ಮಿತ್ ಮತ್ತು ಶ್ರೀ ಜಾನ್ ಕಾರ್ಲೋಸ್ ಒಲಂಪಿಕ್ ನ ಚಿನ್ನ ಮತ್ತು ಕಂಚಿನ ಪದಕ ಸ್ವೀಕಾರ ಮಾಡಿದ ಸಂದರ್ಭದಲ್ಲಿ , ಅಮೆರಿಕಾದ ರಾಷ್ಟ್ರಗೀತೆ ನುಡಿಸಲ್ಪಡುತ್ತಿರುವಾಗ ಕಪ್ಪು ಕೈಗವಚ ಧರಿಸಿ ಅವರ ಮುಷ್ಟಿಯನ್ನು ಮೇಲಕ್ಕೆತ್ತಿ ವಿಭಿನ್ನ ರೀತಿಯ ಸೆಲ್ಯೂಟ್ ಮಾಡಿದರು . "ನಾನು ಕಪ್ಪು ಕೈಗವಚ ತೂಟ್ಟಿದ್ದೆ .ಕಪ್ಪು ಜನರ ಶಕ್ತಿಯ ಕುರುಹಾಗಿ ... , ನಾನು ಕಾಲಿಗೆ ಶೂ ಧರಿಸಿರಲಿಲ್ಲ ,ಬರೀ ಸಾಕ್ಸ್ ಧರಿಸಿದ್ದೆ ನಮ್ಮ ಬಡತನದ ಸಂಕೇತವಾಗಿ ..... , ನಾನು ಕೊರಳಿನ ಸುತ್ತ ಕಪ್ಪು ಸ್ಕಾರ್ಫ್ ಧರಿಸಿದ್ದೆ ಈ ದೇಶ ಕಟ್ಟುವ ಸಂದರ್ಭದಲ್ಲಿ ಆಫ್ರಿಕನ್ನರು ಅನುಭವಿಸಿದ್ದ ಕೊಲೆ, ದೌರ್ಜನ್ಯಗಳ ನೆನಪಿಗಾಗಿ ...."ಎಂದಿದ್ದರು ಟಾಮಿ ಸ್ಮಿತ್ ತಮ್ಮ ಕ್ರಿಯೆಯನ್ನು ಮೆಲುಕುಹಾಕುತ್ತಾ . ಈ ಸಾಂಕೇತಿಕ ಪ್ರತಿಭಟನೆಯ ಫಲವಾಗಿ ಅವರು ಅಮೆರಿಕಾದ ಕ್ರೀಡಾ ಪ್ರಾಧಿಕಾರದಿಂದ ಬಹಿಷ್ಕಾರ ಎದುರಿಸುವಂತಾಯಿತು . ವೇಗವಾಗಿ, ಎತ್ತರವಾಗಿ, ಬಲವಾಗಿ '(faster,Higher, stronger) ಎಂಬುದು ಒಲಿಂಪಿಕ್ ಕ್ರೀಡೆಯ ದ್ಯೇಯವಾಕ್ಯ . ಆದರೆ ಕ್ರೀಡಾಕೂಟದಲ್ಲಿ ಸ್ಮಿತ್ ಮತ್ತು ಕಾರ್ಲೋಸ್ ನಡೆದುಕೊಂಡ ರೀತಿಯು 'ಸಿಟ್ಟಾಗಿ, ಸಿಡುಕಾಗಿ, ಅಸಹ್ಯವಾಗಿ' ಎಂದು ವರ್ಣಿಸಲರ್ಹವಾಗಿದೆ" ಎಂದು ದಿನಾಂಕ 25/10/1968 ರ "ಟೈಮ್...

ಭ್ರಮೆಯಲ್ಲಿ ಬದುಕುವ ಭ್ರಮಾರಾಂಭಿಗಳಿಗೆ:------- ಕೇಶವ ಪ್ರಸಾದ್ ಖಜಾಂಜಿ KSGNPSEA

Image
ಭ್ರಮೆಯಲ್ಲಿರುವ ಭ್ರಮಾರಾಂಭಿಗಳಿಗೆ ಹಿಂದೆ ಅನುಭವಿಸುತ್ತಿದ್ದ ಸೌಲಭ್ಯಗಳು ಇನ್ನು ಮುಂದೆ ಕೂಡ ಕಟ್ಟಿಟ್ಟ ಬುತ್ತಿ ಎಂಬ ಭ್ರಮೆಯಲ್ಲಿ ಹಲವು ಸೀನಿಯರ್ ಗಳು ಓಲಾಡುತಿದ್ದಾರೆ. ಈಗಾಗಲೇ ದೇಶದ ಒಳಿತಿಗಾಗಿ ಇಂಧನ ಸಬ್ಸಡಿ ಬಿಡಿ, ಗೊಬ್ಬರ ಸಬ್ಸಿಡಿ ಬಿಡಿ ಎನ್ನುತ್ತಿರುವ ಸರ್ಕಾರ ನಾಳೆ ಪೆನ್ಷನ್ ಬಿಡಿ,,ಡಿ ಎ ಬಿಡಿ ಎನ್ನುವುದಿಲ್ಲಾ ಅಂಥ ಏನು ಗ್ಯಾರಂಟಿ? ಈಗಾಗಲೇ ಈ.ಪಿ.ಎಫ್ ಹಣದ ಮೇಲೆ ಅದರ ಕಣ್ಣು ಬಿದ್ದಿದೆ. ವಿದೇಶಿ ಬಂಡವಾಳದ ಆಸೆಯಿಂದ ದಯೆ, ದಾಕ್ಷಿಣ್ಯ ತೊರೆದು ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿರುವ ಆಡಳಿತ ಯಂತ್ರಕ್ಕೆ ನಾವು ,ನೀವು ಯಾವ ಲೆಕ್ಕ? ಈ ದೇಶದಲ್ಲಿ ಬೇಕಾದಷ್ಟು ಸಂಪನ್ಮೂಲಗಳು ಇವೆ, ದುಡ್ಡು ಕೊಟ್ಟು ಅನುಭವಿಸಿ ಎಂದು ಧನಿಕರನ್ನು ಅವರವರ ದೇಶಕ್ಕೇ ಹೋಗಿ ಕರೆಯುವ ಸರಕಾರಕ್ಕೆ ಅದರ ಮೂಗಿನ ಕೆಳಗೆ ಕೆಲಸ ಮಾಡುವ ಜನರನ್ನು ಕಂಡರೆ ಅಸಹ್ಯವೆಂದು ತೋರುತ್ತದೆ. ಸರ್ಕಾರ ಮತ್ತು ನೌಕರನ ಅಥವಾ ಕಾರ್ಮಿಕರ ಮತ್ತು ಯಜಮಾನನ ನಡುವಿನ ಅವಿನಾಭಾವದ ಸಂಬಂಧ ಹಾಗೂ ಅವುಗಳಿಂದ ಸಮಾಜದ ಮೇಲೆ ಉಂಟಾಗುವ ಧೀರ್ಘಾವಧಿ ಧನಾತ್ಮಕ ಪರಿಣಾಮಗಳಿಗಿಂತಲೂ ವಾರ್ಷಿಕ ತೆರಿಗೆ ಸಂಗ್ರಹಣೆಯೊಂದೇ ಪ್ರಗತಿಯ ಮಾನದಂಡವಾಗಿ ಬಿಡುತ್ತಿದೆ. ನಮ್ಮ ಚಿಕ್ಕ ಚಿಕ್ಕ ಬಯಕೆಗಳು, ಸಂಬಂಧಗಳನ್ನು ಬೆಸೆಯುವ ಆತ್ಮೀಯತೆಯ ಕೊಂಡಿಗಳು, ನಮ್ಮವರಿಗೆ ಆಶ್ರಯ ನೀಡಬೇಕೆಂಬ ತುಡಿತ ಇವಕ್ಕೆಲ್ಲಾ ಪೆನ್ಷನ್ ಪೂರಕವೆಂಬ ನಮ್ಮ ಕೂಗು, ದುರಾಸೆಯ ಬೇಡಿಕೆಯಂತೆ ಕಾಣ...

💫 *ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು* 💫 _*ದಾವಣಗೆರೆಯಲ್ಲಿ ನೆಡೆದ ಬೆಳಗಾವಿ ಚಲೋ ಹೋರಾಟದ ಕುರಿತ ಚಿಂಥನ ಮಂಥನ ಸಭೆಯ ನಡಾವಳಿಗಳು*_ _*STATE MEDIA WING. KSG NPS EA*_ 25/12/2018

Image
💫 *ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು* 💫 _*ದಾವಣಗೆರೆಯಲ್ಲಿ ನೆಡೆದ ಬೆಳಗಾವಿ ಚಲೋ ಹೋರಾಟದ ಕುರಿತ ಚಿಂಥನ ಮಂಥನ ಸಭೆಯ ನಡಾವಳಿಗಳು*_ _*STATE MEDIA WING. KSG NPS EA*_

ಕ.ರಾ.ಸ.NPS.ನೌಕರರ ಸಂಘ ®ಬೆಂಗಳೂರು ದಾವಣಗೆರೆಯಲ್ಲಿ ನಡೆದ ಕಾರ್ಯಕಾರಣಿ ಸಭೆ 26/12/2018

Image
ಬೆಳಗಾವಿ ಚಲೊ ಚಿಂತನ ಮಂಥನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಸಂಘ ಬಾಪೂಜಿ MBA collage ಕಟ್ಟಡದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸಿತು. ಜಿಲ್ಲಾದ್ಯಕ್ಷರಾದ ಶ್ರೀ ಶಿವಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಮೋಹನ್ ರಾಷ್ಟ್ರೀಯ ಪಿಂಚಣಿ ಯೋಜನೆಯ ಲೋಪದೋಷಗಳ ಬಗ್ಗೆ ಪ್ರಬಂಧ ಮಂಡಿಸಿದರು. ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಬೆಳಗಾವಿ ಚಲೋ ಕಾರ್ಯಕ್ರಮದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದರು. ದಾವಣಗೆರೆ NPS ಜಿಲ್ಲಾಧ್ಯಕ್ಷರಿಗೂ ಸರ್ವ ಪದಾಧಿಕಾರಿಗಳಿಗೂ ರಾಜ್ಯ ಸಂಘದ ಪರವಾಗಿ ಅನಂತಾನಂತ ವಂದನೆಗಳು... ಹಾಗೆಯೇ ಬೆಳಗಾವಿ ಚಲೋದ ವಸತಿ, ಉಪಹಾರದ ವ್ಯವಸ್ಥೆ ಮಾಡಿದ ಬೆಳಗಾವಿ ಧಾರವಾಡದ ಎಲ್ಲಾ ತಾಲೂಕಿನ ಪದಾಧಿಕಾರಿಗಳಿಗು ಹಾಗೂ ಜಿಲ್ಲಾಧ್ಯಕ್ಷರಿಗು ರಾಜ್ಯಪದಾಧಿಕಾರಿಗಳಿಗು ಧನ್ಯವಾದಗಳನ್ನು ಅರ್ಪಿಸುತ್ತೇವೆ... ಕೇಶವಪ್ರಸಾದ್, ರಾಜ್ಯ ಖಜಾಂಚಿ, ಕರಾಸ NPS ನೌಸಂ,ಬೆಂಗಳೂರು

ವಿರುದ್ಧ.ಪದಗಳ ಸಂಗ್ರಹ

◾ ವಿಷಯ : ಕನ್ನಡ ◾ *ವಿರುದ್ಧಾರ್ಥಕ ಪದಗಳ ಸಂಗ್ರಹ* ಉಚಿತ × ಅನುಚಿತ, ತೆಂಕಣ × ಬಡಗಣ, ಲಕ್ಷಣ × ಅವಲಕ್ಷಣ, ಮೈಮರೆ × ಎಚ್ಚರ, ಏಕ × ಅನೇಕ, ಜನ × ನಿರ್ಜನ, ಗಮ್ಯ × ಅಗಮ, ಪ್ರಧಾನ × ಗೌಣ, ವಾಸನೆ × ದುರ್ವಾಸನೆ, ಶಕುನ × ಅಪಶಕುನ, ಪರಾಕ್ರಮಿ × ಹೇಡಿ, ಆಸೆ × ನಿರಾಸೆ, ಉತ್ಸಾಹ × ನಿರುತ್ಸಾಹ, ಆರೋಗ್ಯ × ಅನಾರೋಗ್ಯ, ಲಾಭ × ನಷ್ಟ, ಆಯಾಸ × ಅನಾಯಾಸ, ಸಹಜ × ಅಸಹಜ, ಹಿತ × ಅಹಿತ, ಬಹಳ/ಹೆಚ್ಚು × ಕಡಿಮೆ, ಮೃದು × ಒರಟು, ಉಪಯೋಗ × ನಿರುಪಯೋಗ, ಸ್ವಾರ್ಥ × ನಿಸ್ವಾರ್ಥ, ಒಣ × ಹಸಿ, ಸದುಪಯೋಗ × ದುರುಪಯೋಗ, ಸಾಧಾರಣ × ಅಸಾಧಾರಣ, ಅವಶ್ಯಕ × ಅನಾವಶ್ಯಕ, ಶುಚಿ × ಕೊಳಕು, ಲಕ್ಷ್ಯ × ಅಲಕ್ಷ್ಯ, ಕೀರ್ತಿ × ಅಪಕೀರ್ತಿ, ನಂಬಿಕೆ × ಅಪನಂಬಿಕೆ, ಸಮತೆ × ಅಸಮತೆ, ಜಯ × ಅಪಜಯ, ಸತ್ಯ × ಅಸತ್ಯ, ವಿರೋಧ × ಅವಿರೋಧ, ಜನನ × ಮರಣ, ಆದರ × ಅನಾದರ, ಗೌರವ × ಅಗೌರವ, ಪೂರ್ಣ × ಅಪೂರ್ಣ, ಬಡವ × ಬಲ್ಲಿದ/ ಶ್ರೀಮಂತ, ಸ್ವಿಕರಿಸು × ನಿರಾಕರಿಸು, ಆರಂಭ × ಅಂತ್ಯ, ಸುದೈವಿ × ದುರ್ಧೈವಿ, ಕೃತಜ್ಞ × ಕೃತಘ್ನ, ಊರ್ಜಿತ × ಅನೂರ್ಜಿತ, ಸ್ವಾವಲಂಬನೆ × ಪರಾವಲಂಬನೆ, ಶ್ರೇಷ್ಟ × ಕನಿಷ್ಠ, ಆಧುನಿಕ × ಪ್ರಾಚೀನ, ಉತ್ತಮ × ಕಳಪೆ, ಅಮೃತ × ವಿಷ, ನಗು × ಅಳು, ಹಿಗ್ಗು × ಕುಗ್ಗು, ಸಾಹುಕಾರ × ಬಡವ, ಶಿಷ್ಟ × ದುಷ್ಟ, ಉಚ್ಚ × ನೀಚ, ಸುಕೃತಿ × ವಿಕೃತಿ, ಜಾತಿ × ವಿಜಾತಿ, ನೀತಿ × ಅನೀತಿ, ವ್ಯವಹಾರ × ಅವ್ಯವಹಾರ, ಚೇತನ × ಅಚೇತನ, ಸ್ತುತಿ × ನಿಂದೆ, ಮಿತ...

ಸಾಂಸ್ಥಿಕ ಹೊಣೆಗಾರಿಕೆ ಮೆರೆದ ಸರಕಾರೀ ನೌಕರ :ಕೇಶವಪ್ರಸಾದ್ , ರಾಜ್ಯ ಖಜಾಂಚಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ,ಬೆಂಗಳೂರು

Image
ಸಾಂಸ್ಥಿಕ ಹೊಣೆಗಾರಿಕೆ ಮೆರೆದ ಸರಕಾರೀ ನೌಕರ : - ಕೇಶವಪ್ರಸಾದ್, ದಿನಾಂಕ 20.01.2018 ರಂದು ಬೆಂಗಳೂರಿನಲ್ಲಿ ಸಾಗರದೋಪಾದಿಯಲ್ಲಿ ಹರಿದು ಬಂದ ಜನಸಮೂಹಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ಸಾಲದೇ ಪಕ್ಕದ ರಸ್ತೆಯಲ್ಲಿಯೇ ವೇದಿಕೆ ಕಟ್ಟಬೇಕಾಯಿತು. ಇದು ಇತಿಹಾಸ. ಆ ಸ್ಥಳದಲ್ಲಿ ಅಂತಹಾ ಜನಸ್ತೋಮ ಹಿಂದೆಂದೂ ಸೇರಿರಲಿಲ್ಲ ಎಂದು ಅಲ್ಲಿನ ಸುತ್ತಮುತ್ತಲಿನ ಜನರೇ ಹೇಳುತ್ತಾರೆ. *ಸೈನ್ಯ ಜಮಾವಣೆಯೇ ಅಂತಿಮ ವಿಜಯವಲ್ಲ*. ಆದರೆ ಅದು ನಾವು ವಿಜಯದತ್ತ ಸಾಗುತ್ತಿರುವ ಕುರುಹು. ಈ ಸೇನೆಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿದಾಗ ಮಾತ್ರ ವಿಜಯ ಪ್ರಾಪ್ತಿಯಾಗುತ್ತದೆ. ಸೇನೆಯಲ್ಲಿ ಶಿಸ್ತಿರಬೇಕು ಒಮ್ಮತವಿರಬೇಕು. ಎಲ್ಲಾ ಚಿಕ್ಕ ಪುಟ್ಟ ಅಭಿಪ್ರಾಯ ಬೇಧ, ಸ್ವಾರ್ಥಗಳನ್ನು ಬದಿಗಿಟ್ಟು "ನಿಶ್ಚಿತ ಪಿಂಚಣಿಯತ್ತ ತುಡಿದರೆ ಮಾತ್ರ ನಮ್ಮ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಫ್ರೀಡಂ ಪಾರ್ಕಿನ ಕಡೆಗೆ ನಮ್ಮೊಂದಿಗೆ ಹೆಜ್ಜೆಹಾಕಿದ ಚಿಣ್ಣರೆ ನಮಗೆ ಆದರ್ಶ ,ಅವರೇ ನಮ್ಮ ಸ್ಪೂರ್ತಿಯ ಸೆಲೆ. ನೀವು ಸಚಿವಾಲಯ ಕ್ಲಬ್ ನಿಂದ ಫ್ರೀಡಂ ಪಾರ್ಕ್ ನವರೆಗೆ ಬೆಳೆದದ್ದು ಕೆಲವೇ ಕೆಲವು ವ್ಯಕ್ತಿಗಳನ್ನು ಅನಾವಶ್ಯಕವಾಗಿ ನಿದ್ದೆಗೆಡಿಸಿತ್ತು. ನಿಮ್ಮನ್ನು ದುರ್ಬಲರನ್ನಾಗಿ ಮಾಡುವ ಪ್ರಯತ್ನದಲ್ಲಿ ಅವರಿಗೆ ಆಶ್ರಯ ನೀಡಿದ ಸಂಘಗಳನ್ನೇ ದುರ್ಬಲಗೊಳಿಸಿದರು!. ಅವರ ಪ್ರಯತ್ನಗಳೇ ಸಂಘಟನೆಯನ್ನು ಈ ಹಂತಕ್ಕೆ ತಂದಿದೆ!. ಆದರೆ ಅನಾವಶ್ಯಕವಾಗಿ ಪ್ರಾಮಾಣ...

1555 ಪೆನ್ಷನ್ ಸಾಕೇ.....

Image

ಪೆನ್ಷೆನ್ ಸ್ಕೀಮ್ ಎಂಬ ಕಿರಿಕಿರಿ..... KSGNPSEA STATE MEDIA WING

Image

ಶಿಕ್ಷಕರ ಅಮಾನತು ಅದೇಶ ವಾಪಸ್ಸು ಮತ್ತು ಪತ್ರಿಕಾ ವರದಿ......

Image

ಮಾನ್ಯ ಮುಖ್ಯಮಂತ್ರಿಗಳು NPS ಜಾರಿಯಾದಗಿನಿಂದ ಇಲ್ಲಿಯವರೆಗೆ ಯಾವ ಖಾತೆ ಹಣ ಯಾವ ಖಾತೆಯಲ್ಲಿ ಎನ್ನುವ ಮಾಹಿತಿ

Image
*💰💰 NPS ಜಾರಿಯಾದಗಿನಿಂದ ಇಲ್ಲಿಯವರೆಗೆ ಜಮೆಯಾದ ಒಟ್ಟುಹಣ,ಯಾವ ಖಾತೆ ಮತ್ತು ಹೂಡಿಕೆಯಾದ ಕಂಪನಿಗಳ ಮಾಹಿತಿಯನ್ನು ಮಾನ್ಯ ಮುಖ್ಯಮಂತ್ರಿಯವರು ಸದನದಲ್ಲಿ ಲಿಖಿತ ಉತ್ತರ ನೀಡಿದ ಮಾಹಿತಿ* 13-12-18

ಬೆಳಾವಿ ಸುವರ್ಣ ಸೌಧ KSGNPSEA ರಾಜ್ಯ ಪದಾಧಿಕಾರಿಗಳ ಜೊತೆ ಮಾತುಕತೆ

Image

ಬೆಳಗಾವಿ ಚಲೋ ....NPS ಹೋರಾಟ ಪತ್ರಿಕಾ &ಮಾಧ್ಯಮ ವರದಿ

Image