Posts

ಕನ್ನಡ ದಿನಪತ್ರಿಕೆ ಮುಖ್ಯಾಂಶಗಳು 07-12-2023

Image
 

shoe & socks 2022

pdf dowanload ಮಾಡಲು ಕೆಳಗಿನ ಲಿಂಕ್‍ ಕ್ಲಿಕ್‍ ಮಾಡಿ ಶೂ ಮತ್ತು ಸಾಕ್ಸ್ ಆದೇಶ ಪ್ರತಿ.pdf ಖರೀದಿ ಸಮಿತಿಯ formats

ಕ್ರೀಡಾ ಅಂಕಣಗಳ ಅಳತೆ pdf

ಕ್ರೀಡಾ ಅಂಕಣಗಳ ಅಳತೆ'pdf  

ಪರಿಷ್ಕೃತ ಪುಸ್ತಕಗಳ download Link

Image
https://ktbs.kar.nic.in/New/index.html#!/textbook TEXTBOOK DOWNLOAD ಮಾಡಲು ಈ ಕೆಳಗಿನ link ಮಾಡಿ TEXT BOOK DOWNLOAD LINK    

4TH -9TH kalika chetarike kalika halegalu

Image
ತರಗತಿವಾರು ಈ ಕೆಳಗಿನ ಲಿಂಕ್ಗಳನ್ನು  ಕ್ಲಿಕ್ ಮಾಡಿ  DOWNLOAD ಮಾಡಿಕೊಳ್ಳಿ https://dsert.kar.nic.in/kasp/kalikachetarike.asp#LS 4thKanFLPart-1LS.pdf 4thKanMaths_LS.pdf 4thKanEVS_LS.pdf 4thEnglishPart1-LS.pdf 5thKanFL_LS.pdf 5thEngSL_LS.pdf 5thKanMathsPart1-LS.pdf 5thKanEVS_LS.pdf 6th_Kannada_FL_LS.pdf 6th_Kannada_Maths_LS.pdf 6th_English_SL_LS.pdf 6th_Kannada_Science_LS.pdf 6th_English_SL_LS.pdf 6th_HIndi_TL_LS.pdf 6thKanSS_LS.pdf 7th_KannadaFL_LS.pdf 7th_English_SL_LS.pdf 7th_Kan_Maths_LS.pdf 7th_Kan_Science_LS.pdf 7th_KannadaSS_LS.pdf 7thHindiTL_LS.pdf 8thKannadaFirstLanguageLS.pdf 8thHindiTL_LS.pdf 8thEngSL_LS.pdf 8thKanMathsLS.pdf 8thKanSS_LS.pdf 8thEngMaths_LS.pdf 9th_KannadaFL-LS.pdf 9thEnglishSL_LS.pdf 9thHindiTL_LS.pdf 9thKanScience_LS.pdf 9thKanSS_LS.pdf

KALIKA HALEGALU

1-9TH KALIKA HALEGALU  

4TH KALIKA HALEGALU

4TH KANNADA K.H   4TH MATHS K.H 4TH ENGLISH K.H 4TH EVS K.H

5th kalika halegalu

5TH KANNADA K.H   5TH MATHS K.H 5TH ENGLISH K.H 5TH EVS K.H

ಶಿಕ್ಷಕರ ಉಪಯುಕ್ತ ಮಾಹಿತಿಗಳು

Image
CLICK HERE DOWNLOAD

Ballard dist post office ifsc code

Image
CLICK HERE DOWNLOAD PDF  

NPS WITHDRAW LIMIT

Image
CLICK HERE DOWNLOAD  

Jyothi sanjivini hospital list

Image
CLICK HERE DOWNLOAD  

2022 holidays

Image
CLICK HERE 2022 HOLIDAYS  

ಶಿಶುಪಾಲನಾ ರಜೆ ಸ್ಪಷ್ಟೀಕರಣ17/11/2021

ಶಿಶುಪಾಲನಾ ರಜೆ ಸ್ಪಷ್ಟೀಕರಣ  

ಕ.ರಾ.ಸ.ನೌ.ಸಂಘದಿಂದ ಶಿಕ್ಷಣ ಇಲಾಖೆಯ ಸಂಬಂಧಿಸಿದಂತೆ ಚರ್ಚಿಸಿದ ಮುಖ್ಯಾಂಶಗಳಿಗೆ ಮಾನ್ಯರ ಪ್ರತಿಕ್ರಿಯೆ

Image
#KSGEA.@ಶಿ.ಇ.ದಿ:-7/11/21  

ಅತಿಯಾಸೆ ಗತಿಗೇಡು

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು. ಹಾಗೂ ಇಂದಿನ ದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ👍🏼😊🙏🏼 🙏🏼🙏🏼ನಷ್ಟ ಜೀವನದಾಸೆ🙏🏼🙏🏼 ರಷ್ಯಾದ ಮಹಾನ್ ದಾರ್ಶನಿಕ ಹಾಗೂ ಲೇಖಕ ಲಿಯೊ ಟಾಲ್‌ಸ್ಟಾಯ್‌ನ ಅನೇಕ ಕಥೆಗಳು ಮನೋಜ್ಞವಾದವುಗಳು. ಅವುಗಳಲ್ಲಿ ಒಂದು ಹೀಗಿದೆ. ಒಂದು ಊರಿನಲ್ಲಿ ಜಮೀನುದಾರನಿದ್ದ. ಅವನಿಗೆ ತುಂಬು ಪರಿವಾರ.  ಅರಮನೆಯಂಥ ಮನೆ. ಇವನ ಇಷ್ಟಾನಿಷ್ಟಗಳನ್ನು ಪೂರೈಸಲು ಅನೇಕ ಸೇವಕರಿದ್ದರು. ಅವನ ನೂರಾರು ಎಕರೆ ಭೂಮಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಅವನನ್ನು ಪ್ರತಿವರ್ಷ ಹೆಚ್ಚು ಶ್ರೀಮಂತನನ್ನಾಗಿ ಮಾಡುತ್ತಿದ್ದವು.  ಆದರೂ ಅವನಲ್ಲಿ ಏನೋ ಅತೃಪ್ತಿ, ದುಃಖ ಮನೆಮಾಡಿದ್ದವು. ಅವನಿಗೆ ತನ್ನ ಶ್ರೀಮಂತಿಕೆ ಸಾಲದೆಂಬ ಚಿಂತೆ. ತನ್ನ ಊರಿನಲ್ಲೇ ಇನ್ನೂ ಎಷ್ಟೊಂದು ಜಮೀನು ಖಾಲಿ ಇದೆ.  ಅದೆಲ್ಲ ತನ್ನದಾದರೆ ಎಷ್ಟು ಚೆಂದ! ಶ್ರೀಮಂತ ಚಿಂತಿಸಿ ರಾಜನ ಬಳಿಗೆ ಹೋದ. ಆ ರಾಜ ಮತ್ತು ತಾನು ಇಬ್ಬರೂ ಒಂದೇ ಶಾಲೆಯಲ್ಲಿ ಓದಿದವರು, ಆಗ ತುಂಬ ಆತ್ಮೀಯ ಸ್ನೇಹಿತರಾಗಿದ್ದವರು.  ಈಗಲೂ ಆ ಸ್ನೇಹ ಹಾಗೆಯೇ ಉಳಿದುಕೊಂಡಿತ್ತು. ಆ ಧೈರ್ಯದ ಮೇಲೆಯೇ ಶ್ರೀಮಂತ ರಾಜನ ಕಡೆಗೆ ಹೋದಾಗ ಅವನೂ ತುಂಬ ಸಲುಗೆ ತೋರಿಸಿದ.  ಆ ಮಾತು, ಈ ಮಾತು ಮುಗಿದ ಮೇಲೆ ರಾಜ ಬಂದ ವಿಷಯ ಕೇಳಿದ.  ಆಗ ಶ್ರೀಮಂತ ತನ್ನ ಬಯಕೆಯನ್ನು ತಿಳಿಸಿದ....

ಕೃಷ್ಣ ಮತ್ತು ದೇವಕಿ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲಾ ಆತ್ಮೀಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು ಹಾಗೂ ಈ ಶುಭದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ 👍🏼😊🙏🏼 🙏🏼🙏🏼ಪೂರ್ವ ಜನ್ಮದ ಫಲ🙏🏼🙏🏼 ಶ್ರೀ ಕೃಷ್ಣ ಕಂಸನನ್ನು ಕೊಂದ ನಂತರ ತನ್ನ ಮಾತಾ ಪಿತೃಗಳಾದ ವಾಸುದೇವ ಮತ್ತು ದೇವಕಿಯನ್ನು ಬಿಡುಗಡೆ ಮಾಡಲು ಅಲ್ಲಿನ ಸೆರೆಮನೆಗೆ ಹೋದ.   ತಾಯಿ ದೇವಕಿ ಉತ್ಸಾಹದಿಂದ ಕೇಳಿದಳು... ಮಗು... ನೀನೇ ದೇವರು ಮತ್ತು ನಿನಗೆ ದೈವಿಕ ಶಕ್ತಿಗಳಿವೆ ಹಾಗಾದರೆ ಕಂಸನನ್ನು ಕೊಂದು ನಮ್ಮನ್ನು ಬಿಡುಗಡೆ ಮಾಡಲು ನೀನು ಹದಿನಾಲ್ಕು ವರ್ಷ ಏಕೆ ಕಾಯುತ್ತಿದ್ದೆ ?  ಶ್ರೀಕೃಷ್ಣ ಉತ್ತರಿಸಿದ..  ದೇವಸ್ವರೂಪಿ ತಾಯಿಯೆ ನನ್ನನ್ನು ಕ್ಷಮಿಸಿ. ಆದರೆ ಕಳೆದ ಜನ್ಮದಲ್ಲಿ ಹದಿನಾಲ್ಕು ವರ್ಷಗಳ ಕಾಲ ನೀನು ನನ್ನನ್ನು ಕಾಡಿಗೆ ಏಕೆ ಕಳುಹಿಸಿದೆ? ದೇವಕಿಯು ಆಶ್ಚರ್ಯಚಕಿತಳಾಗಿ ಕೃಷ್ಣ, ಇದು ಹೇಗೆ ಸಾಧ್ಯ?  ನೀನು ಯಾಕೆ ಹೀಗೆ ಹೇಳುತ್ತಿದ್ದೀ..?  ಕೃಷ್ಣನು ಉತ್ತರಿಸಿದ...ಅಮ್ಮಾ ನಿಮ್ಮ ಹಿಂದಿನ ಜನ್ಮದ ಬಗ್ಗೆ ನಿಮಗೆ ಏನೂ ನೆನಪಿಲ್ಲ. ಆದರೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಕೈಕೇಯಿಯಾಗಿದ್ದೀರಿ ಮತ್ತು ನಿಮ್ಮ ಪತಿ ದಶರಥನಾಗಿದ್ದ. ದೇವಕಿಯು ಆಶ್ಚರ್ಯಚಕಿತಳಾದಳು ಮತ್ತು ಕುತೂಹಲದಿಂದ ಕೇಳಿದಳು ಹಾಗಾದರೆ‌ ಈಗ ಕೌಸಲ್ಯ ಯಾರು?  ಶ್ರೀ ಕೃಷ್ಣ ನಗುತ್ತ ಉತ್ತರಿಸಿದ... ತಾಯಿ ಯಶೋದಾ. ಹದಿನಾಲ್ಕು ವರ್ಷ...

ನಾನು ಮತ್ತು ತಂದೆ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು ಹಾಗೂ ಇಂದಿನ ದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ👍🏼🙏🏼😊 🙏🏼🙏🏼ಕುಟುಂಬಕ್ಕೆ ಕೊಡಬೇಕಾದ ಪ್ರೀತಿ🙏🏼🙏🏼 ಆ ಊರಿನಲ್ಲಿ ಒಂದು ಸರ್ಕಾರಿ ಶಾಲೆ ಇತ್ತು. ಅಲ್ಲಿದ್ದ ಒಬ್ಬ ಶಿಕ್ಷಕಿ ಬಹಳ ಶ್ರದ್ಧೆಯಿಂದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಪ್ರತಿಯೊಂದು ಮಕ್ಕಳ ಮನಸ್ಸು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅವರ ಸಮಸ್ಯೆಗಳಿದ್ದರೆ, ನಿಧಾನವಾಗಿ ಬಿಡಿಸಿ ಕೇಳಿ ಸಮಾಧಾನ ಪಡಿಸಿ ಅವುಗಳ ಮುಖದಲ್ಲಿ  ಮಂದಹಾಸ ಮೂಡಿಸುತ್ತಿದ್ದರು. ಪ್ರತಿ ತಿಂಗಳು ಆಯಾ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಸಭೆ ನಡೆಸಿ ಮಕ್ಕಳ ಓದು, ಆಟೋಟಗಳು, ಅಂಕಗಳು, ಹವ್ಯಾಸಗಳ ಕುರಿತು ಪೋಷಕರ ಜೊತೆ ಚರ್ಚೆ ನಡೆಸುತ್ತಿದ್ದರು. ಸಭೆ ನಿಗದಿಪಡಿಸಿದ ದಿನ ಸಾಧಾರಣವಾಗಿ ಎಲ್ಲಾ ಮಕ್ಕಳ ಪೋಷಕರು ಬರುತ್ತಿದ್ದರು. ಆದರೆ ಒಂದು ಮಗುವಿನ ತಂದೆ ಮಾತ್ರ ಎಂದೂ ಸಭೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕಿ,  ಸಭೆಗೆ, ಮಗುವಿನ ತಂದೆ ಬರಲೇಬೇಕೆಂದು ಕಡ್ಡಾಯ ಮಾಡಿದರು. ಆದರೆ ಆ ಮಗುವಿನ ತಂದೆ ಸಮಯವಿಲ್ಲವೆಂದು ಹೇಳಿದರು. ಪಟ್ಟು ಬಿಡದ ಶಿಕ್ಷಕಿ ನಿಮ್ಮ ಸಮಯಕ್ಕೆ ನಾನು ಸಭೆ ಸೇರಿಸುತ್ತೇನೆ ಎಂದರು. ಆಗ ಮಗುವಿನ ತಂದೆ ಒಲ್ಲದ ಮನಸ್ಸಿನಿಂದ ಒಪ್ಪಿ ಸಭೆಗೆ ಬಂದರು.  ಸಭೆಗೆ ಬಂದಾಗಲೂ ಆತನು, ಶಿಕ್ಷಕಿಗೆ...

ಕೇವಲ what's up ಮೂಲಕ cowid vacation certificate ಸುಲಭವಾಗಿ ಪಡೆಯುವುದು

Image
 *COWID VACATION CERTIFICATE ಪಡೆಯುವುದು  ಹೇಗೆ?* *ಬಹಳ ಸುಲಭ#$dnk#$* 1️⃣ Step *9013151515 ಈ ನಂಬರ್ ( *COWIN HELP DESK NUMBER* ) ಸೇವ್ ಮಾಡಿ,*  2️⃣Step *whatsapp ನಲ್ಲಿ Certificate ಅಂತ type ಮಾಡಿ* 3️⃣Step *Generating an otp msg ಬರುತ್ತೆ*  4️⃣Step  *ತಕ್ಷಣ ನಿಮ್ಮ ಮೋಬೈಲ್ OTP ಬಂದ ನಂತರ OTP ENTRY ಮಾಡಿ* 5️⃣ ನಿಮ್ಮ ಮೋಬೈಲ್ ಗೆ registered ವ್ಯಕ್ತಿ ಹೆಸರು ತೋರಿಸುತ್ತದೆ Ex:-1)xxxxxxx        2)yyyyyy   6️⃣Step *SL no, entry ಮಾಡಿ* ಪ್ರಮಾಣಪತ್ರ ಬರುತ್ತದೆ,

ಕೇವಲ whatsup ಸಂದೇಶದ Cowid vacation certificate ಪಡೆಯುವದು

Image
*COWID VACATION CERTIFICATE ಪಡೆಯುವುದು  ಹೇಗೆ?* *ಬಹಳ ಸುಲಭ#$dnk#$* 1️⃣ Step *9013151515 ಈ ನಂಬರ್ ( *COWIN HELP DESK NUMBER* ) ಸೇವ್ ಮಾಡಿ,*  2️⃣Step *whatsapp ನಲ್ಲಿ Certificate ಅಂತ type ಮಾಡಿ* 3️⃣Step *Generating an otp msg ಬರುತ್ತೆ*  4️⃣Step  *ತಕ್ಷಣ ನಿಮ್ಮ ಮೋಬೈಲ್ OTP ಬಂದ ನಂತರ OTP ENTRY ಮಾಡಿ* 5️⃣ ನಿಮ್ಮ ಮೋಬೈಲ್ ಗೆ registered ವ್ಯಕ್ತಿ ಹೆಸರು ತೋರಿಸುತ್ತದೆ Ex:-1)xxxxxxx        2)yyyyyy   6️⃣Step *SL no, entry ಮಾಡಿ* ಪ್ರಮಾಣಪತ್ರ ಬರುತ್ತದೆ,  

ಚಹ ಮಾರುವನ &ಸೈನಿಕರ ಕಥೆ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು. ಹಾಗೂ ಈ ಶುಭ ದಿನದ   ಒಂದು ಚಿಂತನೆ ನಮ್ಮೆಲ್ಲರಿಗಾಗಿ 🙏🏼🙏🏼ಗುಣವಿದ್ದರೆ ಯಾರು ಬೇಕಾದರೂ ದೇವರಾಗಬಹುದು🙏🏼🙏🏼 ಇದೊಂದು ಸೈನಿಕರ ಕಥೆ. ಹಿಮಾಲಯದ ಶಿಖರದಲ್ಲಿ ಒಂದಷ್ಟು ಸೈನಿಕರ ತಂಡ ಯಾವಾಗಲೂ ಕಾವಲಿರಬೇಕು. ಕಾವಲಿರುವುದು ಎಂದರೆ, ಒಂದು ದಿನ ಅರ್ಧ ದಿನ ಅನ್ನುವಂತಿಲ್ಲ. ಮೂರು ತಿಂಗಳು ಕೊರೆಯುವ ಚಳಿಯಲ್ಲಿ, ಕಟಕಟ ಹಲ್ಲು ಕಡಿಯುತ್ತಾ, ಮೈಮೇಲೆ ಎರಚುವ ಮಳೆಯಲ್ಲಿ ನೆನೆಯುತ್ತಾ,ಬೇಕೆನಿಸಿದರೂ ಬಿಸಿಬಿಸಿಯಾದ ಒಂದು ಟೀ ಕಾಫಿ ಇಲ್ಲದ ಸ್ಥಳದಲ್ಲಿ, ಮೂರು ತಿಂಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಇರಬೇಕು. ಇದೊಂದು ಪ್ರಕ್ರಿಯೆ ಇದ್ದ ಹಾಗೆ, ಒಂದು ತಂಡ ಬಂದು ಕಾಯುತ್ತಿರುವಾಗ ಮೂರು ತಿಂಗಳು ಮುಗಿದ ನಂತರ ಮತ್ತೊಂದು ತಂಡ ಬರುತ್ತದೆ. ಇದೇ ತರಹ ಮೂರು ಮೂರು ತಿಂಗಳಿಗೊಮ್ಮೆ ಒಬ್ಬ ಮೇಜರ್ ನಲ್ಲಿ ನೇತೃತ್ವ ದಲ್ಲಿ 15 ಜನರ ತಂಡ ಇಲ್ಲಿಗೆ ಬರುತ್ತದೆ. ಮೊದಲು ಕಾಯುತ್ತಿರುವ ತಂಡ ಇನ್ನೊಂದು ತಂಡ ಯಾವಾಗ ಬರುತ್ತದೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತಾರೆ. ಕುಟುಂಬದವರ ಆಗಲಿ ಅಥವಾ ಇಲ್ಲಿ ಕಾಯಲು ಬಂದವರಿಗಾಗಲಿ ಕ್ಷೇಮವಾಗಿ  ವಾಪಸ್ಸು ಹೋಗುತ್ತೇವೆ ಎಂಬ ನಂಬಿಕೆ ಇರುವುದಿಲ್ಲ. ಹಿಮಾಲಯದ ಶಿಖರದ ಮೇಲೆ ಹೋಗಿ ಮೂರು ತಿಂಗಳು ಕಾಯುವ ಕೆಲಸ ಅಂದರೆ ಸೈನಿಕರ ಶಕ್ತಿಯ ಸತ್ವಪರೀಕ್ಷೆಯೇ...

ಸಂದ್ಯಾಕಾಲದ ಚಿತ್ರ

Image
 

OTS TRANSFER PRIMARY TEACHER DATA

OTS MAHITI CLICK HERE  

NPS Partial withdrawal process in Subscriber's login.👆👆

NPS AMOUNT DRAW FORMAT  

Pyaralampics2020

Image
  ಪ್ಯಾರಾಲಿಂಪಿಕ್ಸ್ ಅನ್ನೋದು ವಿಶೇಷ ಚೇತನರ ಕ್ರೀಡಾಕೂಟವಷ್ಟೇ ಅಲ್ಲದೇ ಅದೊಂದು ಮಾನವತೆ ಮತ್ತು ಜೀವನೋತ್ಸಾಹದ ಅದ್ಭುತ ಸೆಲೆಬ್ರೇಶನ್ . ತಮ್ಮ ದೈಹಿಕ ನ್ಯೂನತೆಗಳಿಗೆ ಕೊರಗುತ್ತಾ ಕೂರದೇ ವಿಶ್ವ ಮಟ್ಟದಲ್ಲಿ ದೇಶವೇ ಹೆಮ್ಮೆ ಪಡುವಂತೆ ಸಾಧನೆಗೈದಿರುವ ಮಹಾನ್ ಚೇತನಗಳಿಗೆ ಹೃತ್ಪೂರ್ವಕ ನಮನಗಳು.    ❤️❤️🙏🙏 2 ಚಿನ್ನ 4 ಬೆಳ್ಳಿ 1 ಕಂಚಿನೊಂದಿಗೆ ಏಳು ಪದಕಗಳನ್ನು ಗಳಿಸಿ ನಮ್ಮ ಪ್ಯಾರಾ ಅಥ್ಲೀಟ್ ಗಳು ಈಗಾಗಲೇ ಅಪೂರ್ವ ಸಾಧನೆ ಮಾಡಿದ್ದಾರೆ. ಕಾರ್ ಅಪಘಾತದಲ್ಲಿ 11 ವಯಸ್ಸಿಗೆ ಅಂಗವಿಕಲಗೊಂಡ  20 ತರುಣಿ ಅವನಿ ಲಖೇರ ಶೂಟಿಂಗ್ನಲ್ಲಿ ಚಿನ್ನ ಗೆದ್ದರು.  ಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದ ಸುಮಿತ್ ಅಂಟಿಲ್ ಜ್ಯಾವೆಲಿನ್ ತ್ರೋ ಅಲ್ಲಿ ಇಂದಿನ ಸ್ಪರ್ಧೆಯಲ್ಲೇ ಸತತ ಮೂರು ಬಾರಿ ವಿಶ್ವ ದಾಖಲೆ ಬರೆದು ಚಿನ್ನ ಗೆದ್ದಿದ್ದಾರೆ.  ನಲ್ವತ್ತು ವರ್ಷದ ದೇವೇಂದ್ರ ಝಝಾರಿಯಾ ಜ್ಯಾವೆಲಿನ್ ಥ್ರೋ ಅಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇವರು 2004 ಮತ್ತು 2016 ರ ಪ್ಯಾರಾಲಿಂಪಿಕ್ಸ್ ಅಲ್ಲಿ ಚಿನ್ನ ಗೆದ್ದಿದ್ದರು ಈ ಮೂಲಕ ವೈಯಕ್ತಿಕವಾಗಿ ಅತ್ಯಂತ ಹೆಚ್ಚು ಒಲಿಂಪಿಕ್ಸ್ ಪದಕ ಗಳಿಸಿದ ಭಾರತೀಯ ಎಂಬ ಹಿರಿಮೆಗೆ ಭಾಜನರಾದರು. ನರದೌರ್ಬಲ್ಯವಿದ್ದ ಯೋಗೇಶ್ ಕಥೂನಿಯಾ ಡಿಸ್ಕಸ್ ಥ್ರೋ ಅಲ್ಲಿ ಬೆಳ್ಳಿ ಗೆದ್ದರು   2016 ರ ಒಲಿಂಪಿಕ್ಸ್ ನಲ್ಲಿ ಕೇವಲ ಒಂದು ನಿಮಿಷ ತಡವಾಗಿ ತಲುಪಿ ಸ್ಪರ್ಧೆಯಿಂದ ಅನರ್ಹಗೊಂ...

August 30 2021

Image
 

ರಾಷ್ಟ್ರೀಯ ಕ್ರೀಡಾದಿನ

Image
🏌️ 🏌️🏌️🏌️🏌️🏌️🏌️    *ರಾಷ್ಟ್ರೀಯ ಕ್ರೀಡಾ ದಿನ*  ಮೇಜರ್ ಧ್ಯಾನ್ ಚಂದ್ ರ ಜನ್ಮದಿನವಾದ ಆಗಸ್ಟ್‌ 29 ನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಆಚರಿಸಲಾಗುತ್ತದೆ.  ಧ್ಯಾನ್ ಚಂದ್ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ  ಮುಂಚೆಯೇ ಭಾರತಕ್ಕೆ ಒಲಿಂಪಿಕ್ ನಲ್ಲಿ ಮೂರು ಬಾರಿ ಅಂದರೆ ಹ್ಯಾಟ್ರೀಕ್ ಗೋಲ್ಡ್ ಮೆಡಲ್ ಗಳನ್ನು ತಂದು ಕೊಟ್ಟ ತಾಯಿ ಭಾರತಿಯ ಹೆಮ್ಮೆಯ ಪುತ್ರ . ಧ್ಯಾನ್ ಚಂದ್ ರು 1905 ಆಗಸ್ಟ್‌ 29 ರಂದು ಉತ್ತರ ಪ್ರದೇಶದ ಪ್ರಯಾಗದಲ್ಲಿ ಜನಿಸುತ್ತಾರೆ. ಇವರ ತಂದೆ ಸೋಮೇಶ್ವರ ದತ್ತ ರವರು ಭಾರತೀಯ ಸೈನ್ಯದಲ್ಲಿ ಹವಾಲ್ದಾರರು ಆಗಿದ್ದರಿಂದ ಪದೇ ಪದೇ  ಬೇರೆಬೇರೆ ಕಡೆ ವರ್ಗಾವಣೆ ಆಗುತ್ತಿತ್ತು. ಆದ್ದರಿಂದ ಮಕ್ಕಳನ್ನು ಹೆಚ್ಚಾಗಿ ಓದಿಸಲಾಗಲಿಲ್ಲ. ಧ್ಯಾನ್ ಚಂದ್ ರು ಕೇವಲ ಮಾಧ್ಯಮಿಕ. ಶಿಕ್ಷಣವನ್ನು ಮಾತ್ರ ಪಡೆಯುತ್ತಾರೆ.  ಕೊನೆಗೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನೆಲಸುತ್ತಾರೆ. ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಧ್ಯಾನ್ ಚಂದ್ ರು ಕುಸ್ತಿಯಲ್ಲಿ ಯಾವಾಗಲೂ ಮಗ್ನರಾಗಿರುತ್ತಿದ್ದರು. ಆದರೆ ಅವರನ್ನು ಒಬ್ಬ ಕ್ರೀಡಾಪಟು ಅಂತ ಮಾಡಿದ್ದು ನಮ್ಮ ರಾಷ್ಟ್ರೀಯ ಕ್ರೀಡೆ " ಹಾಕಿ".    ಉತ್ತರಪ್ರದೇಶದ ಝಾನ್ಸಿಯಲ್ಲಿ ಹೆಚ್ಚಾಗಿ ಹಾಕಿ ಕ್ಲಬ್ ಗಳು ಇದ್ದುದ್ದರಿಂದ ಯಾವಾಗಲೂ ಹಾಕಿ ಪಂದ್ಯಾಟಗಳನ್ನು ನೋಡಿ-ನೋಡಿ ಹಾಕಿಯ ಬಗ್ಗ...

NEP KANNADA

Image
CLICK DOWNLOAD  

2006 ರ ಮುಂಚೆ ಮತ್ತು ನೇಮಕಾತಿ ಪ್ರಕ್ರಿಯೆ ಆಗಿದ್ದು 2006 ರ ನಂತರ ನೇಮಕಾತಿ ಹೊಂದಿದವರಿಗೆ ಹಳೆಪಿಂಚಣಿ ಬಗ್ಗೆ

Image
  CLICK HERE 1 CLICK HERE 2

1 to 6th work sheets

Click here PDF download  

Nalikali work sheet

CLICK HERE PDF formet  

2nd std work sheets

Image
Click here kannada   Click here maths Click here English Click here evs

1st std work sheet

Image
Click here kannada   Click here maths Click here evs

3rd std work sheet

Image
  Kannada click here Maths Evs

ಭಗವದ್ಗೀತೆ ಅಧ್ಯಾಯಗಳು

Image
 *ಭಗವದ್ಗೀತೆ ಓದಬೇಕು*  ಅಂತ ಬಹುತೇಕ ಹಿಂದೂಗಳಿಗೆ ಆಸೆ ಇರುತ್ತದೆ. ಭಗವದ್ಗೀತೆಯಲ್ಲಿ ಅಂಥದ್ದೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ ನೋಡಿ ಕೆಲವರು ಓದಲು ಹಿಂಜರಿದರೆ, ಮತ್ತೆ ಕೆಲವರು ಆ ಶ್ಲೋಕ ಗೀಕ ಎಲ್ಲ ಯಾರು ಓದ್ತಾರೆ ಅಂತ ಸುಮ್ನಾಗಿರ್ತಾರೆ. ನಿಮ್ಮಂಥವರಿಗಾಗಿಯೇ ಸರಳವಾಗಿ ಒಂದೊಂದು ಅಧ್ಯಾಯಗಳ ಸಾರವನ್ನೂ ಒಂದೆರಡು ಸಾಲಿನಲ್ಲಿ ಇಲ್ಲಿ ಕೊಡಲಾಗಿದೆ.  *ಅಧ್ಯಾಯ 1:*  ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ ಅರ್ಜುನನ ದುಃಖ ಇಲ್ಲಿ ಮುಖ್ಯ ವಿಷಯ. ಯುದ್ಧಕ್ಕಾಗಿ ಬಂಧುಗಳನ್ನೇ ಕೊಲ್ಲಬೇಕಾದ ದುಗುಡ ಹಾಗೂ ಖಿನ್ನತೆ. ಧರ್ಮ ಹಾಳುಗೆಡವಿದ್ದನ್ನು ನೋಡುವುದಕ್ಕಿಂತ ಅವರೆಲ್ಲ ತನ್ನ ಬಂಧುಗಳೇ. ಅವರನ್ನು ಹೇಗೆ ಕೊಲ್ಲುವುದು ಎಂದು ಅರ್ಜುನ ಯೋಚಿಸುತ್ತಿರುತ್ತಾನೆ. ಆದರೆ, ಈ ಯೋಚನೆ ತಪ್ಪು. ಧರ್ಮವು ಈ ಭವಬಂಧನಗಳಿಗಿಂತ ಹೆಚ್ಚು. ತಪ್ಪಾಗಿ ಯೋಚಿಸುವುದರಿಂದ ತಪ್ಪಾದ ತೀರ್ಪು ಹೊರಬರುತ್ತದೆ ಎಂಬುದನ್ನು ಶ್ರೀಕೃಷ್ಣ ವಿವರಿಸುತ್ತಾನೆ. ಆದರೆ, ಅರ್ಜುನನಿಗೆ ಸಮಧಾನವಾಗುವುದಿಲ್ಲ. ಆತ ಗೊಂದಲ ಹಾಗೂ ದುಃಖದಿಂದ ಕುಳಿತುಕೊಳ್ಳುತ್ತಾನೆ.  *ಅಧ್ಯಾಯ 2:* ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ ಕೃಷ್ಣನು ಅರ್ಜುನನಿಗೆ ಅವನೆಲ್ಲ ದುಃಖದುಮ್ಮಾನ, ಸಮಸ್ಯೆಗಳಿಗೆ ಅಜ್ಞಾನವೇ ಕಾರಣ ಎಂಬುದನ್ನು ತಿಳಿಸುತ್ತಾನೆ. ಭೀಷ್ಮನಿಂದ ಹಿಡಿದು ಯಾರೊಬ್ಬರ ಆತ್ಮಗಳನ್ನೂ ನಾಶಪಡಿಸಲಾಗುವುದಿ...

2020-21shalasiddi

ಶಾಲಾಸಿದ್ದಿ.login.video ಶಾಲಾಸಿದ್ದಿofflineformat

Shalasiddioffeline.format

Image
CLICK HERE DOWNLOAD PDF 

SHALASIDDI.WORKSHEET.FORMAT

Image
CLICK HERE DOWNLOAD PDF 

shalasiddiworksheet

 

how to login shalasiddi

Image
               CLICK HERE YOUTUBELINK

HOLIDAYS-LIST-FOR -2021

Image
.          CLICK HERE DOWNLOAD

ರೇಡಿಯೋ ಪಾಠ 31/03/2021.....4ನೇತರಗತಿ ಕನ್ನಡ

Image
               ಕೇಳಲು ಇಲ್ಲಿ ಮಾಡಿ

ರೇಡಿಯೋ ಪಾಠ 31/03/2021.....3ನೇತರಗತಿ ಇಂಗ್ಲೀಷ್

Image
            ಕೇಳಲು ಇಲ್ಲಿ ಕ್ಲಿಕ್ ಮಾಡಿ

NPS AMOUNT WITHDRAWAL FORM

Image
           CLICK HERE FORM DOWNLOAD  

NEP-2020..ಪ್ರಮುಖ ಅಂಶಗಳು

Image
                                  ಓದಲು ಇಲ್ಲಿ ಕ್ಲಿಕ್ ಮಾಡಿ

ರೇಡಿಯೋ ಪಾಠ 29/03/2021 1ನೇತರಗತಿ ಗಣಿತ

Image
ಕೇಳಲು ಇಲ್ಲಿ ಕ್ಲಿಕ್ ಮಾಡಿ

ರೇಡಿಯೋ ಪಾಠ 29/03/2021 3ನೇತರಗತಿ ಕನ್ನಡ

Image
ಕೇಳಲು ಇಲ್ಲಿ ಕ್ಲಿಕ್ ಮಾಡಿ

ರೇಡಿಯೋ ಪಾಠ 26/03/20214ನೇತರಗತಿ EVS

Image
CLICK YOUTIBE LINK 4TH STD EVS