Posts

Swami vivekananda

Image

ಸ್ವಾಮಿ.ವಿವೇಕಾನಂದ ಜೀವನ ಚರಿತ್ರೆ

Image
ಸ್ವಾಮಿ ವಿವೇಕಾನಂದ ಭಾರತದ ಮಹಾನಪುರುಷ ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದ ಚಿಕಾಗೋದಲ್ಲಿ ವಿವೇಕಾನಂದರು, ಸೆಪ್ಟೆಂಬರ್ ೧೮೯೩. On the left, Vivekananda wrote: "one infinite pure and holy – beyond thought beyond qualities I bow down to thee".[೧] ಜನನ 12 ಜನವರಿ 1863 ಕಲ್ಕತ್ತಾ, ಬಂಗಾಳ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ (ಈಗ ಕೋಲ್ಕತಾ, ಪಶ್ಚಿಮ ಬಂಗಾಳ, ಭಾರತ) ಮರಣ ಟೆಂಪ್ಲೇಟು:Death date and parents uishvanatha datthaage ಬೇಲೂರು ಮಠ,ಬಂಗಾಲ ಪ್ರಾಂತ್ಯ, ಬ್ರಿಟಿಷ್ ಇಂಡಿಯಾ (ಈಗ ಪಶ್ಚಿಮ ಬಂಗಾಲ, ಭಾರತ) ಜನ್ಮ ನಾಮ ನರೇಂದ್ರನಾಥ ದತ್ತ Founder of ಬೇಲೂರು ಮಠ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಗುರು ರಾಮಕೃಷ್ಣ ಪರಮಹಂಸ ತತ್ವಶಾಸ್ತ್ರ ವೇದಾಂತ ಸಾಹಿತ್ಯದ ಕೆಲಸಗಳು ರಾಜ ಯೋಗ, ಕರ್ಮ ಯೋಗ,ಭಕ್ತಿ ಯೋಗ ಮತ್ತು ಜ್ಞಾನ ಯೋಗ Prominent Disciple(s) ಸ್ವಾಮೀ ಅಶೋಕಾನಂದ, ಸ್ವಾಮಿ ವಿರ...

KSG NPS EA ನಿವೃತ್ತ NPS ನೌಕರರ.ಹಾಗೂ ಮರಣ ಹೊಂದಿದ NPS ನೌಕರರ ಅವಲಂಬಿತರಿಗೆ ಕಾರ್ಯಗಾರ ಪೋಟೋಗಳು

Image

NPS ನೌಕರರ ಹಣದ ಜೂಜಾಟ

Image

ಅಹ್ವಾನ ಪತ್ರಿಕೆ

Image

NPS ರದ್ದು ಪಡಿಸಲು ಶ್ರೀ ಗಣೇಶ ಮಾನ್ಯ ಶಾಸಕರು ವಿಧಾನ.ಸಭಾ ಕ್ಷೇತ್ರ ಕಂಪ್ಲಿ ಮುಖ್ಯಮಂತ್ರಿಗಳಿಗೆ ಶಿಪಾರಸ್ಸು ಪತ್ರ

Image

ನಿವೃತ್ತ NPS ನೌಕರ ಹಾಗೂ ಮರಣ ಹೊಂದಿದ NPS ನೌಕರರ.ಅವಲಂಬಿತರ ಕಾರ್ಯಗಾರಕ್ಕೆ ಅತಿಥಿಗಳಿಗೆ ಅಹ್ವಾನ

Image
*ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು* _ 💧💧_*ನಿವೃತ್ತ NPS ನೌಕರ ಹಾಗೂ ಮರಣ ಹೊಂದಿದ NPS ನೌಕರರ ಅವಲಂಬಿತರ ಕಾರ್ಯಾಗಾರ*_ 💧💧 ~```ದಿನಾಂಕ 2019 ಜನೇವರಿ 04```~ ಸಮಯ ಬೆಳಿಗ್ಗೆ 10.00 ಗಂಟೆಗೆ ಸ್ಥಳ ಸಚಿವಾಲಯ ಕ್ಲಬ್ ಕಬ್ಬನ್ ಪಾರ್ಕ್ ಬೆಂಗಳೂರು ಇಂದು ಗೌರವಾನ್ವಿತ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ *ಶ್ರೀ ಸಂತೋಷ ಹೆಗಡೆ ಯವರನ್ನು ಹಾಗೂ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ರಾದ ಶ್ರೀ ಚಿರಂಜೀವಿ ಸಿಂಗ್ ರವರನ್ನು ರಾಜ್ಯಾಧ್ಯಕ್ಷ ರಾದ ಶ್ರೀ ಶಾಂತರಾಮ* ಹಾಗೂ ಕಾನೂನು ಸಲಹೆ ಗಾರರ ನೇತೃತ್ವದಲ್ಲಿ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಪ್ರೀತಿಯ ಆಹ್ವಾನ ನೀಡಲಾಯಿತು. 🌼🌼🌼🌼🌼🌼🌼🌼🌼

ICC world cup

🏆#ICC_Cricket_WORLD_CUP_2019🏆 30 May 🏴󠁧󠁢󠁥󠁮󠁧󠁿ENG vs 🇿🇦RSA 2:30pm 31 May 🇵🇰PAK vs 🇪🇸WI 2:30pm 01 June 🇳🇿NZ vs 🇱🇰 SL 01 June 🇦🇫AFG vs 🇬🇧AUS 5:30pm 02 June 🇿🇦RSA vs 🇧🇩BD 2:30pm 03 June 🇵🇰PAK vs 🏴󠁧󠁢󠁥󠁮󠁧󠁿ENG 2:30pm 04 June 🇦🇫AFG vs 🇱🇰SL 2:30pm 05 June 🇿🇦RSA vs 🇮🇳IND 2:30pm 05 June 🇧🇩BD vs 🇳🇿NZ 5:30pm 06 June 🇬🇧AUS vs 🇪🇸WI 2:30pm 07 June 🇵🇰PAK vs 🇱🇰SL 2:30pm 08 June 🏴󠁧󠁢󠁥󠁮󠁧󠁿ENG vs 🇧🇩BD 2:30pm 08 June 🇦🇫AFG vs 🇳🇿NZ 5:30pm 09 June 🇮🇳IND vs 🇬🇧AUS 2:30pm 10 June 🇿🇦RSA vs 🇪🇸WI 2:30pm 11 June 🇧🇩BD vs 🇱🇰SL 2:30pm 12 June 🇵🇰PAK vs 🇬🇧AUS 2:30pm 13 June 🇮🇳IND vs 🇳🇿NZ 2:30pm 14 June 🏴󠁧󠁢󠁥󠁮󠁧󠁿ENG vs 🇪🇸WI 2:30pm 15 June 🇱🇰SL vs 🇬🇧AUS 2:30pm 15 June 🇿🇦RSA vs 🇦🇫AFG 5:30pm ___________________ ❤❤❤❤❤❤❤ 16 June PAK🇵🇰 vs IND🇮🇳 2:30pm ❤❤❤❤❤❤❤ ___________________ 17 June 🇪🇸WI vs 🇧🇩BD 2:30pm 18 June 🏴󠁧󠁢󠁥󠁮󠁧󠁿ENG vs 🇦🇫AFG 2:30pm 19 June 🇳🇿NZ vs...

ಪ್ರತಿಭಟನೆಯ ಪುಟಗಳಿಂದ ಭಾಗ -2 :------ಕೇಶವ ಪ್ರಶಾದ್ KSGNPSEA

Image
#ಪ್ರತಿಭಟನೆಯಪುಟಗಳಿಂದ :(ಭಾ -೨) ನಮ್ಮ ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳಿಗೆ ಹೋಲಿಸಿದರೆ ಬ್ಯಾಂಕುಗಳು ಇತ್ಯಾದಿ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿರುವ ಸೌಲಭ್ಯಗಳು ಆಕರ್ಷಣೀಯವಾಗಿ ಕಾಣುತ್ತದೆ. ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳು ನೌಕರರಿಗೆ ನಿವೃತ್ತಿ ನಂತರವೂ ಸಿಗುವ ಸೌಲಭ್ಯಗಳು ಚೆನ್ನಾಗಿದೆ 👌🏻 ಆದರೆ ಈ ಸೌಲಭ್ಯಗಳು ಅವರಿಗೆ ಸುಲಭವಾಗಿ ದಕ್ಕಿದ್ದಲ್ಲ. ಅದಕ್ಕಾಗಿ ಹಲವು ಹೋರಾಟಗಳು ನಡೆದಿದೆ. ಈ ಹೋರಾಟದ ಅನುಭವಗಳು ಎನ್ ಪಿ ಎಸ್ ವಿರೋಧಿ ಹೋರಾಟಕ್ಕೆ ಮಾರ್ಗದರ್ಶನವಾಗಬಹುದು.ಈ ಹಿನ್ನೆಲೆಯಲ್ಲಿ 26.12. 1980ರಿಂದ 12.3. 1981ರವರೆಗೆ ಹಾಗೂ 6.5.1981ರಿಂದ ಸುಮಾರು 28 ದಿನಗಳ ಕಾಲ ನಡೆದ ಸಾರ್ವಜನಿಕ ಉದ್ದಿಮೆಗಳ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರ ದಿಟ್ಟ ಹೋರಾಟದ ಪಕ್ಷಿನೋಟ ಇಲ್ಲಿದೆ.👇 ಈ ಧೀರೋದಾತ್ತ ಹೋರಾಟ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕ ಆಂದೋಲನದ ದೌರ್ಬಲ್ಯಗಳನ್ನು, *ಮಾನ್ಯತೆ ಪಡೆದ ಮುಖಂಡತ್ವದ ಸಮಯಸಾಧಕತನ ವನ್ನು* ಎತ್ತಿತೋರಿಸಿತು ಎಂಬುದನ್ನು ಸಹಾ ನಾವು ಗಮನಿಸಬೇಕು. ಕಾರ್ಮಿಕರ ಈ ಐತಿಹಾಸಿಕ ಮುಷ್ಕರ ಆರಂಭಗೊಂಡಿದ್ದು ಪ್ರಮುಖ ಸಾರ್ವಜನಿಕ ಉದ್ದಿಮೆಯಾಗಿದ್ದ ಬಿಹೆಚ್ಇಎಲ್ನಲ್ಲಿ, ಅದು ಅಖಿಲ ಭಾರತ ಮಟ್ಟದಲ್ಲಿ ನೀಡುತ್ತಿದ್ದ ವೇತನ ಮಟ್ಟಕ್ಕೆ ಸರಿ ಸಮಾನವಾದ ವೇತನವನ್ನು ಪಡೆಯುವುದಕ್ಕೆ. 1977ರಲ್ಲೇ ದೇಶಾದ್ಯಂತವಿದ್ದ ಸಾರ್ವಜನಿಕ ವಲಯದ ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕಿತ್ತು. ...

My son

My son

ಪ್ರತಿಭಟಣೆಯ ಪುಟಗಳಿಂದ ಭಾಗ -1 :------ಕೇಶವ ಪ್ರಸಾದ್ ಖಜಾಂಜಿ KSGNPSEA

Image
#ಪ್ರತಿಭಟನೆಯ_ಪುಟಗಳಿಂದ - ಈ ದಿನ ಅಂದರೆ 16/10/1968, ಇಬ್ಬರು ಆಫ್ರಿಕಾ ಸಂಜಾತ ಅಮೆರಿಕನ್ನರ, ಶ್ರೀ ಟಾಮಿ ಸ್ಮಿತ್ ಮತ್ತು ಶ್ರೀ ಜಾನ್ ಕಾರ್ಲೋಸ್ ಒಲಂಪಿಕ್ ನ ಚಿನ್ನ ಮತ್ತು ಕಂಚಿನ ಪದಕ ಸ್ವೀಕಾರ ಮಾಡಿದ ಸಂದರ್ಭದಲ್ಲಿ , ಅಮೆರಿಕಾದ ರಾಷ್ಟ್ರಗೀತೆ ನುಡಿಸಲ್ಪಡುತ್ತಿರುವಾಗ ಕಪ್ಪು ಕೈಗವಚ ಧರಿಸಿ ಅವರ ಮುಷ್ಟಿಯನ್ನು ಮೇಲಕ್ಕೆತ್ತಿ ವಿಭಿನ್ನ ರೀತಿಯ ಸೆಲ್ಯೂಟ್ ಮಾಡಿದರು . "ನಾನು ಕಪ್ಪು ಕೈಗವಚ ತೂಟ್ಟಿದ್ದೆ .ಕಪ್ಪು ಜನರ ಶಕ್ತಿಯ ಕುರುಹಾಗಿ ... , ನಾನು ಕಾಲಿಗೆ ಶೂ ಧರಿಸಿರಲಿಲ್ಲ ,ಬರೀ ಸಾಕ್ಸ್ ಧರಿಸಿದ್ದೆ ನಮ್ಮ ಬಡತನದ ಸಂಕೇತವಾಗಿ ..... , ನಾನು ಕೊರಳಿನ ಸುತ್ತ ಕಪ್ಪು ಸ್ಕಾರ್ಫ್ ಧರಿಸಿದ್ದೆ ಈ ದೇಶ ಕಟ್ಟುವ ಸಂದರ್ಭದಲ್ಲಿ ಆಫ್ರಿಕನ್ನರು ಅನುಭವಿಸಿದ್ದ ಕೊಲೆ, ದೌರ್ಜನ್ಯಗಳ ನೆನಪಿಗಾಗಿ ...."ಎಂದಿದ್ದರು ಟಾಮಿ ಸ್ಮಿತ್ ತಮ್ಮ ಕ್ರಿಯೆಯನ್ನು ಮೆಲುಕುಹಾಕುತ್ತಾ . ಈ ಸಾಂಕೇತಿಕ ಪ್ರತಿಭಟನೆಯ ಫಲವಾಗಿ ಅವರು ಅಮೆರಿಕಾದ ಕ್ರೀಡಾ ಪ್ರಾಧಿಕಾರದಿಂದ ಬಹಿಷ್ಕಾರ ಎದುರಿಸುವಂತಾಯಿತು . ವೇಗವಾಗಿ, ಎತ್ತರವಾಗಿ, ಬಲವಾಗಿ '(faster,Higher, stronger) ಎಂಬುದು ಒಲಿಂಪಿಕ್ ಕ್ರೀಡೆಯ ದ್ಯೇಯವಾಕ್ಯ . ಆದರೆ ಕ್ರೀಡಾಕೂಟದಲ್ಲಿ ಸ್ಮಿತ್ ಮತ್ತು ಕಾರ್ಲೋಸ್ ನಡೆದುಕೊಂಡ ರೀತಿಯು 'ಸಿಟ್ಟಾಗಿ, ಸಿಡುಕಾಗಿ, ಅಸಹ್ಯವಾಗಿ' ಎಂದು ವರ್ಣಿಸಲರ್ಹವಾಗಿದೆ" ಎಂದು ದಿನಾಂಕ 25/10/1968 ರ "ಟೈಮ್...

ಭ್ರಮೆಯಲ್ಲಿ ಬದುಕುವ ಭ್ರಮಾರಾಂಭಿಗಳಿಗೆ:------- ಕೇಶವ ಪ್ರಸಾದ್ ಖಜಾಂಜಿ KSGNPSEA

Image
ಭ್ರಮೆಯಲ್ಲಿರುವ ಭ್ರಮಾರಾಂಭಿಗಳಿಗೆ ಹಿಂದೆ ಅನುಭವಿಸುತ್ತಿದ್ದ ಸೌಲಭ್ಯಗಳು ಇನ್ನು ಮುಂದೆ ಕೂಡ ಕಟ್ಟಿಟ್ಟ ಬುತ್ತಿ ಎಂಬ ಭ್ರಮೆಯಲ್ಲಿ ಹಲವು ಸೀನಿಯರ್ ಗಳು ಓಲಾಡುತಿದ್ದಾರೆ. ಈಗಾಗಲೇ ದೇಶದ ಒಳಿತಿಗಾಗಿ ಇಂಧನ ಸಬ್ಸಡಿ ಬಿಡಿ, ಗೊಬ್ಬರ ಸಬ್ಸಿಡಿ ಬಿಡಿ ಎನ್ನುತ್ತಿರುವ ಸರ್ಕಾರ ನಾಳೆ ಪೆನ್ಷನ್ ಬಿಡಿ,,ಡಿ ಎ ಬಿಡಿ ಎನ್ನುವುದಿಲ್ಲಾ ಅಂಥ ಏನು ಗ್ಯಾರಂಟಿ? ಈಗಾಗಲೇ ಈ.ಪಿ.ಎಫ್ ಹಣದ ಮೇಲೆ ಅದರ ಕಣ್ಣು ಬಿದ್ದಿದೆ. ವಿದೇಶಿ ಬಂಡವಾಳದ ಆಸೆಯಿಂದ ದಯೆ, ದಾಕ್ಷಿಣ್ಯ ತೊರೆದು ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿರುವ ಆಡಳಿತ ಯಂತ್ರಕ್ಕೆ ನಾವು ,ನೀವು ಯಾವ ಲೆಕ್ಕ? ಈ ದೇಶದಲ್ಲಿ ಬೇಕಾದಷ್ಟು ಸಂಪನ್ಮೂಲಗಳು ಇವೆ, ದುಡ್ಡು ಕೊಟ್ಟು ಅನುಭವಿಸಿ ಎಂದು ಧನಿಕರನ್ನು ಅವರವರ ದೇಶಕ್ಕೇ ಹೋಗಿ ಕರೆಯುವ ಸರಕಾರಕ್ಕೆ ಅದರ ಮೂಗಿನ ಕೆಳಗೆ ಕೆಲಸ ಮಾಡುವ ಜನರನ್ನು ಕಂಡರೆ ಅಸಹ್ಯವೆಂದು ತೋರುತ್ತದೆ. ಸರ್ಕಾರ ಮತ್ತು ನೌಕರನ ಅಥವಾ ಕಾರ್ಮಿಕರ ಮತ್ತು ಯಜಮಾನನ ನಡುವಿನ ಅವಿನಾಭಾವದ ಸಂಬಂಧ ಹಾಗೂ ಅವುಗಳಿಂದ ಸಮಾಜದ ಮೇಲೆ ಉಂಟಾಗುವ ಧೀರ್ಘಾವಧಿ ಧನಾತ್ಮಕ ಪರಿಣಾಮಗಳಿಗಿಂತಲೂ ವಾರ್ಷಿಕ ತೆರಿಗೆ ಸಂಗ್ರಹಣೆಯೊಂದೇ ಪ್ರಗತಿಯ ಮಾನದಂಡವಾಗಿ ಬಿಡುತ್ತಿದೆ. ನಮ್ಮ ಚಿಕ್ಕ ಚಿಕ್ಕ ಬಯಕೆಗಳು, ಸಂಬಂಧಗಳನ್ನು ಬೆಸೆಯುವ ಆತ್ಮೀಯತೆಯ ಕೊಂಡಿಗಳು, ನಮ್ಮವರಿಗೆ ಆಶ್ರಯ ನೀಡಬೇಕೆಂಬ ತುಡಿತ ಇವಕ್ಕೆಲ್ಲಾ ಪೆನ್ಷನ್ ಪೂರಕವೆಂಬ ನಮ್ಮ ಕೂಗು, ದುರಾಸೆಯ ಬೇಡಿಕೆಯಂತೆ ಕಾಣ...

💫 *ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು* 💫 _*ದಾವಣಗೆರೆಯಲ್ಲಿ ನೆಡೆದ ಬೆಳಗಾವಿ ಚಲೋ ಹೋರಾಟದ ಕುರಿತ ಚಿಂಥನ ಮಂಥನ ಸಭೆಯ ನಡಾವಳಿಗಳು*_ _*STATE MEDIA WING. KSG NPS EA*_ 25/12/2018

Image
💫 *ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು* 💫 _*ದಾವಣಗೆರೆಯಲ್ಲಿ ನೆಡೆದ ಬೆಳಗಾವಿ ಚಲೋ ಹೋರಾಟದ ಕುರಿತ ಚಿಂಥನ ಮಂಥನ ಸಭೆಯ ನಡಾವಳಿಗಳು*_ _*STATE MEDIA WING. KSG NPS EA*_