Posts

NPS ನೌಕರನ ಸ್ಥಿತಿ ಬಗ್ಗೆ ಚಿತ್ರಗಳು

Image

ಬೆಳಗಾವಿ ಚಲೋ ಪತ್ರಿಕಾ ವರದಿ

Image

ಬೆಳಗಾವಿ ಚಲೋ ವಿಜಯಕರ್ನಾಟಕವರದಿ

Image

NPS ನೌಕರರಿಗೆ ಸಿಹಿ ಕಹಿ ವಿಜಯವಾಣಿ ವರದಿ

Image

ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಐ ಎನ್ ಎಸ್ ಪ್ರಸಾದರವರ ಜೊತೆ ಮಹತ್ವದ ಸಭೆ

Image
💐 *ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ(ರಿ) ಬೆಂಗಳೂರು*💐 🔮🔮🔮🔮🔮🔮🔮🔮🔮 *ಮಹತ್ವದ ಸಭೆ* 🔮🔮🔮🔮🔮🔮🔮🔮🔮 ದಿನಾಂಕ 05 -12-2018 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗಳಾದ ಶ್ರೀ ಐ ಎನ್ ಎಸ್ ಪ್ರಸಾದ್ ,ಆರ್ಥಿಕ ಇಲಾಖೆ ವಿಧಾನ ಸೌಧ ಬೆಂಗಳೂರು ಇವರ ನೇತೃತ್ವದಲ್ಲಿ KSG NPS EA ರಾಜ್ಯಾಧ್ಯಕ್ಷ ರಾದ ಶ್ರೀ ಶಾಂತರಾಮ , ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಸಂಘದ ಸ್ಪಷ್ಟತೆ,ನಿರ್ಧಾರಗಳನ್ನು ಸರ್ಕಾರ ಕ್ಕೆ ತಿಳಿಸಲಾಯಿತು. ಸಮಿತಿ ರಚನೆ ಕುರಿತಂತೆ ಸಮಸ್ಯೆ ಯನ್ನು ಹಾಗೆ ಎಳೆದು ಕೊಂಡು ಹೋಗುವ ಪ್ರಯತ್ನ,ನಮ್ಮ ವಿರೋಧ ಇದೆ. ಸರ್ಕಾರ ನಮ್ಮನ್ನು ಗಮನಿಸಬೇಕಾಗಿದೆ ಸತತ ಹೋರಾಟ ನೆಡೆಸಿದ್ದೇವೆ ರಾಜಕೀಯ ಇಚ್ಛಾಶಕ್ತಿ ಯಿಂದ ನೌಕರರ ಆರ್ಥಿಕ, ಸಾಮಾಜಿಕ,ಸಂವಿಧಾನನಾತ್ಮಕವಾಗಿ ನ್ಯಾಯುತ ನಿಶ್ಚಿತ ಪಿಂಚಣಿ ಹಕ್ಕು ಜಾರಿಗೆ ತರಬೇಕು ಎಂದು ಶ್ರೀ ಶಾಂತರಾಮರವರು ಸ್ಪಷ್ಟ ಹೇಳಿಕೆ ನೀಡಿದ್ದಾರೆ.ಬೆಳಗಾವಿ ಚಲೋ ಹೋರಾಟ ನೆಡೆಯಲಿದೆ ಎಂದು ತಿಳಿಸಿದ್ದಾರೆ. 👉🏿 DCRG ಮತ್ತು ಕುಟುಂಬ ಪಿಂಚಣಿ ಯನ್ನು ಈಗಾಗಲೇ ಇರುವ ಸರ್ಕಾರ ಆದೇಶವನ್ನು ಮಾರ್ಪಡಿಸಿ 2006 ಎಪ್ರಿಲ್ 1 ರಿಂದಲೇ ಅನ್ವಯಿಸುವಂತೆ ನಮ್ಮ ಸಂಘದ ಹಿಂದಿನ ಮನವಿ ಆಧರಿಸಿ ಕಡತ ಸಿದ್ಧವಾಗಿರುವುದನ್ನು ತಿಳಿಸಿದರು. 👉🏿NPS ನೌಕರರಿಗೆ GPF ಅವಕಾಶ ಕಡತ ತಯಾರಿಗೆ ಸೂಚನೆ. 👉🏿KGID ಗೆ ಸಂಬಂಧಿಸಿದಂತೆ ಕಡತಕ್ಕೆ ಅಪರ ಮುಖ್ಯ ಕಾರ್ಯದರ್ಶಿ ಗಳು ಸೂಚನೆ ನೀಡಿದರು. 🤝🤝🤝🤝🤝...

NPS ......It's big development in central

Image

KSG.NPS.EA ರಾಜ್ಯ ಉಪಾಧ್ಯಕ್ಷರೂ, ಸಂಗಣ್ಣನವರ ಮಾತು ಕಡ್ಡಾಯವಾಗಿ ಓದಿ

Image
🏹🏹🏹🏹🏹🏹🏹🏹🏹ಪ್ರಕಟಣೆ🏹🏹🏹🏹🏹🏹🏹🏹🏹🏹 *ಕಡ್ಡಾಯವಾಗಿ ಓದಿ* ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(ರಿ) ಬೆಂಗಳೂರು ಆತ್ಮೀಯ ರಾಜ್ಯದ nps ನೌಕರ ಬಾಂಧವರೇ🙏🏿ರಾಜ್ಯದಲ್ಲಿ 1/4/2006ರಿಂದ ಜಾರಿಗೆ ಬಂದಿರುವ ಈ ನೌಕರರ ಮರಣ ಶಾಸನದ ವಿರುದ್ಧ 2016ರವರೆಗೂ ಯಾವುದೇ ಸಂಘಟನೆಗಳು ಹೋರಾಟ ಮಾಡದಿದ್ದಾಗ ಸಮಾನ ಮನಸ್ಕರರು ಸೇರಿ ಇದರ ವಿರುದ್ಧ ಹೋರಾಡಲು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವನ್ನು ಸ್ಥಾಪಿಸಿಕೊಂಡು ರಾಜ್ಯದಲ್ಲಿ ಹೋರಾಟ ಮಾಡಿದ ಮೊದಲ ಸಂಘಟನೆಯಾಗಿದೆ ಇದರ ಜೊತೆ nps ಎಂದರೇನು ಎಂಬುದರ ಬಗ್ಗೆ ರಾಜ್ಯದಲ್ಲಿ ಜಾಗೃತಿ ಮೂಡಿಸುವುದರ ಸಲುವಾಗಿ 1.nps ಮಾಹಿತಿ ಕಾರ್ಯಾಗಾರಗಳು 2.nps ತಾಲ್ಲೂಕು ಮತ್ತು ಜಿಲ್ಲಾ ಘಘಟಕಗಳ ರಚನೆ 3. ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಮಾಹಿತಿ ಕಾರ್ಯಾಗಾರ ಸಮಾವೇಶಗಳು 4. ತಾಲ್ಲೂಕು /ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಸಮಾವೇಶ . 👉🏿ಪತ್ರ ಚಳುವಳಿ ಹೋರಾಟ. 👉🏿ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ 👉🏿ನಾಲ್ಕು ವಿಭಾಗೀಯ ಸಮಾವೇಶಗಳು,ಜಿಲ್ಲಾ ಸಮಾವೇಶಗಳು,ತಾಲೂಕು ಸಮಾವೇಶಗಳು 👉🏿ದೆಹಲಿ ಚಲೋ ಹೋರಾಟ 👉🏿ಬೃಹತ್ ದಾಖಲೆಯ 80000 ನೌಕರರ ಜನಸಂದಣಿಯೊಂದಿಗೆ ಪ್ರೀಡಂ ಪಾರ್ಕ ಉಪವಾಸ ಸತ್ಯಾಗ್ರಹ 👉🏿ಕರಾಳ ದಿನಾಚರಣೆಯ ಹೋರಾಟ 👉🏿ಶಾಸಕರು,ಸಂಸದರಿಗೆ ಪತ್ರ ಚಳುವಳಿ 👉🏿NMOPS ರಾಷ್ಟ್ರೀಯ ಹೋರಾಟದ ವೇದಿಕೆ ರಚನೆ 👉🏿ರಾಷ್ಟ್ರೀಯ ಕಾರ್ಯಕಾರಿಣಿ ಆಯೋಜನೆ 👉🏿ರಕ್ತಕೊಟ...

ಡಿಸೆಂಬರ್ 12ರ ಹೋರಾಟಕ್ಕೆ ಪೂರ್ವ ಭಾವಿ ಸಭೆ

Image
✊🏻 *ಕ.ರಾ.ಸ.NPS .ನೌಕರರ.ಸಂಘ®ಬೆಂಗಳೂರು* ✊🏻 ತಾಲ್ಲೂಕ್ ಘಟಕ ಕಂಪ್ಲಿ 🔥🔥🔥🔥🔥🔥🔥 👉🏻 ಕಂಪ್ಲಿ ತಾಲ್ಲೂಕು ಘಟಕದ NPS ಪದಾಧಿಕಾರಿಗಳೇ ಡಿಸೆಂಬರ್ 12 ಬೆಳಗಾವಿ ಹೋರಾಟದ ಪೂರ್ವ ಸಿದ್ದತೆಗಾಗಿ ಸಭೆಯನ್ನು ನಡೆಸಲಾಯಿತು 👉🏻ರಾಜ್ಯಪ್ರಧಾನ ಕಾರ್ಯದರ್ಶಿಗಳು ನಾಗನ ಗೌಡ್ರು ಹೋರಾಟದ ವಿವರ ಮಾಹಿತಿಯನ್ನು ನೀಡಿದರು 👉🏻 ಬೆಳಗಾವಿ ಚಲೋ ಹೋಗಲು ವಿವಿಧ ಸಿದ್ದತೆ ಬಗ್ಗೆ ಚರ್ಚಿಸಲಾಯಿತು 👉🏻ಈಗಾಗಲೇ ಎಲ್ಲಾ ಇಲಾಖೆ ನೌಕರರು ಸಮಾರು 90ಜನ ಹೆಸರನ್ನ ನೋಂದಾಯಿಸಿದ್ದು 👉🏻 ಡಿಸೆಂಬರ್ 11 ರಾತ್ರಿ 9:00 ಗಂಟೆಗೆ ಸ‌.ಹಿ.ಪ್ರಾ.ಶಾಲೆ S N PET ಕಂಪ್ಲಿ ಬಸ್ ಹೊರಡುವುದು 👉🏻 ಈ ದಿನದ ಸಭೆಯಲ್ಲಿ ಡಿಸೆಂಬರ್ 12ರ ಹೋರಾಟಕ್ಕೆ ತಾಲ್ಲೂಕಿನ ಹೋರಾಟಕ್ಕೆ ಹೋಗುವ ನೌಕರರಿಗೆ ಈ ಕೆಳಗಿನಂತೆ ಸಹಾಯವನ್ನು ನೀಡಿದ್ದಾರೆ 1) *ಆ ದಿನ ಬೆಳಿಗಿನ ಉಪಹಾರ* -ಶ್ರೀ *ವಸಂತ ವಿ* (ಶಿಕ್ಷಣ ಇಲಾಖೆ) 👉🏻 *ಕುಡಿಯುವ ನೀರಿನ ಬಾಟಲ್ಗಳೂ ಮತ್ತು ಆರೆಂಜ್ ಹಣ್ಣುಗಳು* - ಶ್ರೀ *ಗಿರೀಶಬಾಬು* ತಾಲ್ಲೂಕ್ ಪದಾಧಾಕಾರಿಗಳು (ಕಂದಾಯ ಇಲಾಖೆ) 👉🏻 ಬಿಸ್ಕತ್ pocketಗಳೂ ----ನಮ್ಮತಾಲ್ಲೂಕಿನ ಅಧ್ಯಕ್ಷರಾದ *ಶ್ರೀ ರೇವಣಸಿದ್ದೇಶ* *ಇವರಿಗೆ ತಾಲ್ಲೂಕ್ ಘಟಕ ಪರವಾಗಿ ಧನ್ಯವಾದಗಳು* 👉🏻 *ವಿಶೇಷ ಸೂಚನೆ* :- *ಹೋರಾಟಕ್ಕೆ ಬರುವ ನೌಕರರು ಹಣವನ್ನು ಸಂದಾಯ ಮಾಡಿ ಮುಂದಿನ ಸಿದ್ದತೆಗೆ ಸಹಕರಿಸಬೇಕಾಗಿ ವಿನಂತಿ* 🙏🏻🙏🏻🙏🏻🙏🏻🙏🏻🙏...

ಬೆಳಗಾವಿ ಅಧಿವೇಶನದಲ್ಲಿ NPS ಬಗ್ಗೆ ಧ್ವನಿಯೆತ್ತಲ್ಲು ಕಂಪ್ಲಿ ಮಾನ್ಯ ಶಾಸಕರು ಶ್ರೀ ಗಣೇಶ ಜೆ.ಎನ್ರರವರಿಗೆ ಮನವಿ ಸಲ್ಲಿಸಲಾಯಿತು

Image