Posts

ಬೆಳಗಾವಿ ಅಧಿವೇಶನ ಚಲೋ OPS ದರ್ವಾಜ್ ಕೋಲೋ

Image
🥁🥁🥁🥁🥁🥁🥁🥁🥁🥁 *ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ®ಬೆಂಗಳೂರು*🎷🎷🎷🎷🎷🎷🎷🎷🎷🎷 *Copyrights@KSG NPS EA* ಬೇಡಿಕೆಗಳ ಈಡೇರಿಕೆಗಾಗಿ ಜನರು ನಾನಾ ರೀತಿಯ ಚಳವಳಿ ಹಾಗೂ ಮುಷ್ಕರಗಳನ್ನು ಮಾಡಿರುವ ಬಗ್ಗೆ ಕೇಳಿರುತ್ತೀರಿ. ಈ ಚಳವಳಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದೇ ಹೆಚ್ಚು. ನಿರುಪದ್ರವಿ ಚಳವಳಿಗಳೂ ಇವೆ. ಆದರೆ ಜೀವದಾನ ಎಂದು ಕರೆಯಲ್ಪಡುವ ರಕ್ತದಾನದ ಮೂಲಕ ಹಲವಾರು ಜೀವಗಳ ರಕ್ಷಣೆ ಮಾಡಲು, ಆ ಚಳವಳಿಯ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲು ಬೃಹತ್‌ ಸಂಖ್ಯೆಯಲ್ಲಿ ಸರಕಾರಿ NPS ನೌಕರರು ಸಿದ್ಧರಾಗಿದ್ದಾರೆ ಎಂಬುದು ಗೊತ್ತೇ? ಹೌದು ಹೀಗೊಂದು ವಿನೂತನ ಚಳವಳಿಯ ಮೂಲಕ ಹಕ್ಕೊತ್ತಾಯಕ್ಕೆ ಮುಂದಾಗಿರುವವರು ನಮ್ಮ ರಾಜ್ಯದ ಎನ್‌.ಪಿ.ಎಸ್‌.(ಹೊಸ ಪಿಂಚಣಿ ಯೋಜನೆ)ಯ ನೌಕರರು. ಹೊಸ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆ ಪಿಂಚಣಿ ಯೋಜನೆ ಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಇದೇ ಅಕ್ಟೋಬರ್‌ 3ರಂದು ಎನ್‌.ಪಿ.ಎಸ್‌ ನೌಕರರು ರಾಜ್ಯಾದ್ಯಂತ ರಕ್ತದಾನ ಚಳುವಳಿಯನ್ನು ಯಶಸ್ವಿಗೊಳಿಸಿರುತ್ತೀರಿ. ಅಂದು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಕ್ತ ಕೊಟ್ಟೇವು-ಪಿಂಚಣಿ ಬಿಡೆವು ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ರಕ್ತದಾನ ಮಾಡಲಾ ಗುತ್ತದೆ. ರಾಜ್ಯಾದ್ಯಂತ ಸುಮಾರು 2.5 ಲಕ್ಷ ಎನ್‌. ಪಿ. ಎಸ್‌. ನೌಕರರು ಈ ಚಳವಳಿಯಲ್ಲಿ ಭಾಗವಹಿಸಿ ಅದರಲ್ಲೂ ಸರಕಾರಿ ಆಸ್ಪತ್ರೆಗಳ ಬ್ಲಡ್‌...

#Records_for_Income_Tax_2018_19: "2018-19ನೇ ಸಾಲಿನ 'ಆದಾಯ ತೆರಿಗೆ' ಕಟಾಯಿಸಲು ಆದಾಯ ಮತ್ತು ಕಟಾವಣೆ ಮಾಹಿತಿಯನ್ನು ಕಛೇರಿಗೆ ನೀಡುವ ಬಗ್ಗೆ" (ಬಿಇಓ ಕಛೇರಿ, ಬಂಗಾರಪೇಟೆ)

Image

#STATU OF UNITY

Image
*STATU OF UNITY* *ದೇಶದ ಏಕತಾ ಹರಿಕಾರ ಸರ್ದಾರ್ ವಲ್ಲಭ ಭಾಯಿ ಪಟೇಲ್ ರ ಏಕತಾ ಪ್ರತಿಮೆ* *ಈ ಪ್ರತಿಮೆಯಿಂದ ಬಡವರ ಹೊಟ್ಟೆ ತುಂಬಲು ಸಾಧ್ಯವೇ ಎಂದು ಕೇಳುವವರಿಗೆ ಕಪಾಳ ಮೋಕ್ಷವಾಗುವಂತೆ ಉತ್ತರ ಕೊಟ್ಟ ದೇಶಪ್ರೇಮಿ ಯುವಕ!!* ಈ ಪ್ರತಿಮೆಯಿಂದ ಬಡವರ ಹೊಟ್ಟೆ ತುಂಬಲು ಸಾಧ್ಯವೇ??? ಎಂತಹ ಅವಿವೇಕತನದ ಪ್ರತೀಕ ಈ ಪ್ರತಿಮೆ…!! ನಿಜವಾಗಿಯೂ ಬಡವರ ಮೇಲಿನ ಕಾಳಜಿ ಇರುವವ ಈ ಮೇಲಿನ ಪ್ರಶ್ನೆಯನ್ನ ಖಂಡೀತ ಕೇಳಲಾರ….ಯಾಕೆ ಅಂದ್ರೆ….. ಇದನ್ನ ನಿರ್ಮಿಸಿದ್ದು ಬರಿ ಪಟೇಲರ ಮೇಲಿನ ಗೌರವದಿಂದಲ್ಲ, ಬದಲಾಗಿ ಬೃಹತ್ ಪ್ರವಾಸೋದ್ಯಮವನ್ನ ಗಮನದಲ್ಲಿಟ್ಟು ಕೊಳ್ಳಲಾಗಿದೆ. ಜಗತ್ತಿನಿಂದ ಈ ಪ್ರತಿಮೆಯನ್ನ ನೋಡಲು ಕನಿಷ್ಠ ಏನಿಲ್ಲವೆಂದರೂ ವರ್ಷಕ್ಕೆ ಮೂರು ಕೋಟಿ ಪ್ರವಾಸಿಗರನ್ನ ಅಂದಾಜಿಸಲಾಗಿದೆ. ಅದರಿಂದ ಲಾಭ ಯಾವ ಅಂಬಾನಿಗೂ ಸಿಗದು. ಮುಖ್ಯವಾಗಿ ಲಾಭ ಸಿಗುವುದೇ ಯಾರು ಯಾರಿಗೆ ಗೊತ್ತಾ? *ಕ್ಯಾಬ್ ಚಾಲಕರಿಗೆ* *ಹೋಟೆಲ್ ಉದ್ಯಮದವರಿಗೆ* *ಬೀದಿ ಬದಿಯ ವ್ಯಾಪಾರಸ್ತರಿಗೆ* *ಆಟೊ ಚಾಲಕರಿಗೆ* *ಲಾಡ್ಜ ಉದ್ಯಮದವರಿಗೆ* *ದೇಶದಾದ್ಯಂತ ಇರುವ* *ಟ್ರಾವೆಲ್ ಏಜೆನ್ಸಿಗಳಿಗೆ* *ರಸ್ತೆ ಬದಿಯ ಟೀ ಅಂಗಡಿಯವರಿಗೆ* *ಬೇಕರಿ ಉದ್ಯಮದವರಿಗೆ* *ಪ್ರವಾಸಿ ಗೈಡ್ ಗಳಿಗೆ* *ಸ್ಯೆಕೂರಿಟಿ ಗಾರ್ಡಗಳು* (ಇವೆಲ್ಲ ಮೇಲಿನ ನೋಟಕ್ಕೆ ಕಾಣಸಿಗುವಂತಹ ಉದಾಹರಣೆಗಳು) *ಹಾಗೆ ಇದನ್ನ ಕಟ್ಟಲು ಎಷ್ಟು* *ಜನ ಕೂಲಿ ಕಾರ್ಮಿಕರುಗಳು, ಮೆಸ್ತ್ರಿಗಳು, ಇಂಜಿನಿಯರ್ ಗಳು, ಡಿಜೈನರ್ ಗಳು, ಲ...

#ನಮ್ಮೊಳಗೊಬ್ಬ ಕೃತಿಯಲ್ಲಿ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರ ಅತ್ಯದ್ಭುತ ಸಾಲುಗಳು...ಈ ಸಾಲುಗಳು ಪ್ರತಿಯೊಬ್ಬರಲ್ಲಿರುವ ನಿಮ್ಮೊಳಗೊಬ್ಬ ನನ್ನು ಹುಡುಕಿಸುತ್ತದೆ

Image

ಗೆಳೆಯನೊಂದಿಗೆ

Image

31/10/2018 status of unity ಲೋಕಾರ್ಪಣೆ

Image

NPS ರದ್ದತಿಬಗ್ಗೆ ವಿಜಯವಾಣಿ ವರದಿ

Image

29/10/2018 my son PHOTO

Image

15august2018 ಸ್ವಾತಂತ್ರ್ಯ ದಿನಾಚರಣೆ ಸ.ಕಿ.ಪ್ರಾ.ಶಾಲೆ ಅರಳಿಹಳ್ಳಿ

Image