Posts

Showing posts from November, 2018

ಕೇರಳ ಸರಕಾರ ಹಳೆಯ ಪಿಂಚಣಿ ಜಾರಿಗೆ ಸಮಿತಿ ರಚನೆ 6 ತಿಂಗಳ ಅವಕಾಶ

Image
🔮🔮 *ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ. ಬೆಂಗಳೂರು*🔮🔮 ಕೇರಳದ ಸರ್ಕಾರದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಯವರ ನೇತೃತ್ವದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸಮಿತಿ ರಚನೆ,6 ತಿಂಗಳು ಕಾಲಾವಧಿ 🔮🔮🔮🔮🔮🔮🔮🔮🔮👏 NM OPS KSG NPS EA

NPS ರದ್ದತಿ ಅಗ್ರಹಿಸಿ ಅಖಿಲ ಭಾರತ ಸರಕಾರಿ ನೌಕರರ ಒಕ್ಕೂಟದಿಂದ ಜನೇವರಿ 8 ,9 ರಂದು ಮುಷ್ಕರಕ್ಕೆ ಪತ್ರಿಕಾ ವರದಿ

Image

Delhi cm Kejriwal announce old pension scheme will be restored in delhi

Image
*Kejriwal announces old pension scheme will be restored in Delhi* PTINovember 26, 2018 16:07 IST     Delhi, Nov 26 (PTI) Delhi Chief Minister Arvind Kejriwal announced Monday that the old pension scheme will be restored by his government and he will write to his counterparts in other states to follow the suit.     He said a resolution to restore the old pension scheme in the city will be passed in a special session of the Legislative Assembly.     "It will then be sent to the Centre for approval. I will fight with the Centre to get it implemented," Kejriwal said while addressing a rally organised by the All Teachers, Employees Welfare Association (ATEWA) at Ramlila Ground here.     He said that he will also speak to his counterparts in West Bengal, Kerala, Andhra Pradesh and Karnataka for implementation of the scheme.     "The government employees have the power to change the government of the country. I want to warn the Centre, if the demand of employees is not accept...

NMOPS ದೆಹಲಿ ಚಲೋ ಪತ್ರಿಕಾ ವರದಿ

Image

ಶೇಖರಪ್ಪ ಸರ್ಕಾರಿ ಪ್ರೌಡಶಾಲೆ ಶಿಕ್ಷಕರು ಹಾನಗಲ್ಲ ಕೊನೆಯ ತಿಂಗಳ ಸಂಬಳ 34000 ನಿವೃತ್ತಿ ನಂತರ NPSನಿಂದ ಅವರ ಪಿಂಚಣಿ ಕೇವಲ 850ರಿಂದ1050 ಇನ್ನೂ ಕೈಸೇರದ ಪಿಂಚಣಿ

Image
✊🏻 *ಕ.ರಾ.ಸ.NPS.ನೌಕರರ.ಸಂಘ ®ಬೆಂಗಳೂರು* ✊🏻 ಅತ್ಮೀಯ ನೌಕರ ಬಾಂಧವರೇ ಸೇವೆಯಲ್ಲಿರುವಾಗಲೂ ಹಾಗೂ ಸೇವೆಯ ನಂತರವೂ ಕೂಡ ನೌಕರರ ಬಾಳಿನಲ್ಲಿ ನರಕಯಾತನೆ ನೀಡುವ ಯೋಜನೆ ಅಂದರೆ ಅದು *NPS ಮರಣ ಶಾಸನ*. ಇದರ ಕರಾಳತೆಯನ್ನು ನಾವುಗಳೆಲ್ಲ ಆರಿತುಕೊಂಡು ಇದರ (Never pension scheme) *ಹೆರಮುಡಿ ಕಟ್ಟಲೇಬೇಕೆಂದು ಪಣತೊಟ್ಟು* ಅನೇಕ ಹೋರಾಟಗಳನ್ನು ಮಾಡಿ ಅದರಲ್ಲೂ ದೊಡ್ಡ ಹೋರಾಟಗಳಾದ 👍👍👍👍🙏🙏 *ಫ್ರೀಡಂ ಪಾರ್ಕ್ ಚಲೋ ರಕ್ತ ಕೊಟ್ಟೇವು ಪಿಂಚಣಿ ಬಿಡೆವು* ಅತ್ಯಂತ ಯಶಸ್ವಿಯುತವಾಗಿ ಹೋರಾಡಿ *DCRG ಪಡೆಯುವಲ್ಲಿ ಸಫಲರಾಗಿದ್ದೇವೆ*. *ಸನ್ಮಿತ್ರರೇ* 🙏🙏🙏👏👏 *ಪ್ರಾಣಿಗಳು ತಿಂದ ಆಹಾರ ಕರಗಲು ಮೆಲುಕು ಹಾಕುವಂತೆ ನಮ್ಮ ಹೋರಾಟದ ತೀವ್ರತೆ ಹೆಚ್ಚಾಗಲು NPS ಯೋಜನೆಯಡಿಯಲ್ಲಿ ನಿವೃತ್ತಿಯಾದ ನೌಕರರ ದುಃಸ್ಥಿತಿ ಈ ಯೋಜನೆಯಲ್ಲಿಯೇ ಇದ್ದು ನಿವೃತ್ತಿಯಾದರೆ ನಮಗೆ ಬಂದೊದಗುವ ಸಂಕಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುವುದವಶ್ಯಕವಾಗಿದೆ. ( *ಮಾಹಿತಿ ಕೃಪೆ S S ಗೌರಣ್ಣನವರ ಪ್ರಧಾನಕಾರ್ಯದರ್ಶಿಗಳು ಹಾನಗಲ್ಲ*) *ಒಂದು ಜ್ವಲಂತ ಉದಾಹರಣೆ* *ಶ್ರೀ ಶೇಖರಪ್ಪ ಚ ಅದರಗುಂಚಿ* ಸರ್ಕಾರಿ ಪ್ರೌಢಶಾಲೆ ಬೆಳಗಾಲಪೇಟ ತಾ ಹಾನಗಲ್ಲ ಚಿತ್ರಕಲಾ ಶಿಕ್ಷಕರು mo 9845939189 *ಸೇವೆಗೆ ಸೇರಿದ ದಿನಾಂಕ* 08/02 /1996 *ಖಾಯಂ ಆದ ದಿನಾಂಕ* 14 /6/2007 *ನಿವೃತ್ತಿ ದಿನಾಂಕ* 30/0...

ಸರಕಾರಿ ನೌಕರರ ಸಂಘದ ಚುನಾವಣೆಗೆ ಮತದಾರರ ಪರಿಷ್ಕರಣೆ ದಿನಾಂಕದ ಪತ್ರಿಕಾ ಪ್ರಕಟಣೆ

Image

ಡಿಸೆಂಬರ್ ಹತ್ತು ಎದ್ದು ಬನ್ನಿ ಆವತ್ತು ಸುವರ್ಣ ಸೌಧ ಚಲೋ

Image
✊🏻✊🏻✊🏻 *ಕ.ರಾ.ಸ.NPS. ನೌಕರರ ಸಂಘ.®ಬೆಂಗಳೂರು* ✊🏻✊🏻✊🏻 ಎನ್.ಪಿ.ಎಸ್. ವಿರುದ್ದ ಈಗಾಗಲೇ ಹಲವು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ 💪🏻 *ಪ್ರೀಢಂ ಪಾರ್ಕ್ ಹೋರಾಟ* 💓 *ರಕ್ತ ಕೊಟ್ಟೇವು ಪಿಂಚಣೆ ಬಿಡೇವು ಕಾರ್ಯಕ್ರಮ ಮಾನವೀಯತೆಯ ನೆಲೆಯಳ್ಳ ಹೋರಾಟ* *ಹಾಗಾಗೀ ಡಿ.ಸಿ.ಆರ್‍.ಜಿ. ಯ ನ್ನು ಪಡೆಯುವಲ್ಲಿ ಮಹತ್ತರ ಹೆಜ್ಜೆ ಇಟ್ಟು ಯಶಸ್ಸು ಕಂಡಿದ್ದೇವೆ.* *ನಮ್ಮ ಅಜೆಂಡಾ ಒಂದೇ ನೌಕರರ ಮರಣ ಶಾಸನ ವಾದ ಎನ್.ಪಿ.ಎಸ್ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕು ಈ ಹಿಂದೆ ಇದ್ದಂಥಹ ಹಳೆ ಪಿಂಚಣಿ ಯನ್ನು ಜಾರಿಗೊಳಿಸಬೇಕು* *ದಯಾಮಾಡಿ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 *ಯಾರೋ ಹೋರಾಟ ಮಾಡ್ತರೆ ಅಂಥ ನಿರ್ಲಕ್ಷ ಮಾಡದಿರಿ* ⭐ *ನಮ್ಮ ಹೆಮ್ಮೇಯ ಸೈನಿಕರು ONE PENSION ONE RANKING ಸುಮಾರು 43 ವರ್ಷಗಳ ಕಾಲ ಹೋರಾಡಿದ್ದಾರೆ* *ಹೋರಾಟಕ್ಕೆ ಜಯ ಇದ್ದೆ ಇರುತ್ತೆ* *ನಮ್ಮ ಹೋರಾಟ ನಮ್ಮ ನೆಮ್ಮದಿ* *ನಮ್ಮೇಲ್ಲಾ ನೌಕರರ ಬಾಂಧ್ಯವರಿಗೆ ಆನೇಕ ಕೆಲಸದ ಒತ್ತಡವಿದೆ ಆದರೆ ನಮ್ಮ ಭವಿಷ್ಯದ ದೃಷ್ಟಿಯಿಂದ ನಮ್ಮ ಕುಟುಂಬದ ನೆಮ್ಮದಿಗಾಗಿ ಹೋರಾಟ ಮಾಡಬೇಕಾಗಿದೆ* ದಯಾಮಾಡಿ 🙏🏻🙏🏻🙏🏻🙏🏻🙏🏻 ಎಲ್ಲರೂ ಸಿದ್ದರಾಗೀ ಜಯ ಸಮೀಪದಲ್ಲಿದೆ. *ಬೆಳಗಾವಿ ಯ ಹೋರಾಟಕ್ಕೆ ಎಲ್ಲರೂ ಸಿದ್ದರಾಗಿ ಹೊರಡೋಣ* ಮರೆಯದಿರಿ 🤝🤝💪💪 *ಡಿಸೆಂಬರ್ ಹತ್ತು* *ಎದ್ದು ಬನ್ನಿ ಆವತ್ತು* 💪💪🤝🤝 *NPS ತೊಲಗಲಿ* *OPS ಬರ...

21-11-2018 Wednesday news

Image

PRUTHVIK my son

Image