Posts

ಧನದ ದಿವ್ಯತೆ ಯಾವಾಗ?

Image

ಅಮ್ಮ ಅಂದರೆ ಪ್ರೀತಿ ಸಾಗರ

Image

ಭಗವಂತಾ ಕರುಣಾಸಿಂಧು

Image

ದೇವರಲ್ಲಿ ಏನನ್ನು ಕೇಳಬೇಕು

Image

ಮೋಸದ ಮುಖವಾಡವೇಕೆ

ರಾಮ ಸುಬ್ರಾಯ ಶೇಟ್ ಆ ಮಹಾರಾಜ ಸಂಗೀತಪ್ರೇಮಿ ಮತ್ತು ಸಂಗೀತ ಪೋಷಕ. ನೈಜ ಸಂಗೀತಾಸಕ್ತರನ್ನು ಸನ್ಮಾನಿಸಿ ಸೂಕ್ತ ಸೌಲಭ್ಯ ನೀಡಲು ನಿರ್ಧರಿಸಿ ಡಂಗುರ ಸಾರಿಸಿದ. ಮರುದಿನ ಬರುತ್ತಿದ್ದಂತೆ ಆಸ್ಥಾನ ತುಂಬಿಬಿಟ್ಟಿತು. ಒಬ್ಬೊಬ್ಬರೂ ತುಂಬುರ-ನಾರದರೇ! ಗೊಂದಲಗೊಂಡ ಮಹಾರಾಜ ಮಂತ್ರಿಯೊಂದಿಗೆ ಸಮಾಲೋಚಿಸಿದ ನಂತರ, ಮರುದಿನ ಇದೇ ಸಮಯಕ್ಕೆ ಆಸ್ಥಾನಕ್ಕೆ ಬರುವಂತೆ ಎಲ್ಲ ಸಂಗೀತಾಸಕ್ತರಿಗೂ ತಿಳಿಸಿದ. ಸುಪ್ರಸಿದ್ಧ ವಿದ್ವಾಂಸರ ಸಂಗೀತ ಕಛೇರಿ ರಾಜಸಭೆಯಲ್ಲಿ ಆಯೋಜಿಸಲ್ಪಟ್ಟಿತು. ಕಛೇರಿ ಕಳೆಗಟ್ಟುತ್ತಿದ್ದಂತೆ ಮಹಾರಾಜ ಎಲ್ಲರನ್ನೂ ಕಣ್ಣಲ್ಲೇ ಅಳೆಯತೊಡಗಿದ. ಆಗ ಕಂಡಿದ್ದೇನು? ಒಬ್ಬರಿಗಿಂತ ಒಬ್ಬರು ಜೋರಾಗಿ ತಾಳಹಾಕುತ್ತಿದ್ದಾರೆ, ‘ಭೇಷ್ ಭೇಷ್’ ಎಂದು ಉದ್ಗರಿಸುತ್ತ ಮೂಗಿಗೆ ನಶ್ಯ ಏರಿಸುತ್ತಿದ್ದಾರೆ. ಇಂಥ ಹಾವಭಾವಗಳು ಅತಿರೇಕಕ್ಕೆ ಮುಟ್ಟಿದಾಗ ‘ಯಾರೂ ತಾಳ ಹಾಕಬಾರದು; ಇಂಥ ಹಾವ-ಭಾವ, ಮಾತು ಶಿಕ್ಷಾರ್ಹ ಅಪರಾಧ’ ಎಂದು ಮಹಾರಾಜ ಆದೇಶಿಸಿದ. ಎಲ್ಲರೂ ಸ್ತಬ್ಧರಾದರೂ, ಮೂವರು ಮಾತ್ರ ತಲೆಯಾಡಿಸುತ್ತಲೇ ಇದ್ದರು. ಸುಮ್ಮನಿರುವಂತೆ ಮತ್ತೊಮ್ಮೆ ರಾಜಾದೇಶ ಹೊಮ್ಮಿ ಆ ಮೂವರೂ ಜಡವಸ್ತುವಿನಂತೆ ಕೂತರು. ಸಮಯ ಕಳೆದಂತೆ ಸಂಗೀತ ಕಛೇರಿಯೂ ಮತ್ತಷ್ಟು ಕಳೆಗಟ್ಟಿತು, ಗಾಯಕರು ಮೈಮರೆತು ಹಾಡುತ್ತಿದ್ದರು. ಆದರೆ ಈ ಮುಂಚೆ ರಾಜಾದೇಶದ ಹೊರತಾಗಿಯೂ ತಲೆದೂಗಿ ತಾಳಹಾಕುತ್ತಿದ್ದ ಮೂವರಲ್ಲಿ ಈಗ ಒಬ್ಬ ಮಾತ್ರ ಕಣ್ಣುಮುಚ್ಚಿ ಗಾಯಕರೊಂದಿಗೆ ದನಿಗೂಡಿಸುತ್ತ, ಮೈ...

ಸಮಯ ಸ್ಪೂರ್ತಿ ಮಹತ್ವ

Image

ಪ್ರಾಮಾಣಿಕತೆಗೆ ಉತ್ತಮ ಫಲ

Image

ಕಾಮನ್ ವೆಲ್ತ್ ಗೇಮ್ಸ್ ವಿನ್ನರ್

Image

ವಿ ವಿ ಪ್ಯಾಟ್ ಬಳಕೆಗೆ ಚುನಾವಣೆ ಆಯೋಗ ಸಜ್ಜು

Image

ಗುಣಮಟ್ಟ ಶಿಕ್ಷಣದ ದೃಷ್ಟಿಕೋನಗಳು

Image

ಶಿಕ್ಷಕರ ವರ್ಗಾವಣೆಗೆ ಚುನಾವಣೆ ಗ್ರಹಣ

Image

dnk

Image

photo shop

Image

ನಮ್ಮ ಮನೆದೇವರ ಮೈಲಾರಲಿಂಗೇಶ್ವರ ದರ್ಶನ

Image

ಯುಗಾದಿ ಶುಭಾಶಯ

ಶಕೆ ೧೯೪0 ವಿಳಂಭಿನಾಮ ಸವಂತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸ ಯುಗಾಧಿ ತಿಥಿ ಪೂರ್ವ ಭಾದ್ರಪದ ನಕ್ಷತ್ರ ದಿ:-೧೮-೦೩-೨೦೧೮ ಭಾನುವಾರ ನಮ್ಮ ಹೊಸವರ್ಷದ ಹಾಗೂ ಯುಗಾದಿ ಹಬ್ಬದ ತಮಗೂ ಮತ್ತು ತಮ್ಮ ಕುಟುಂಬಕ್ಕೆ ಹಾರ್ಧಿಕ ಶುಭಾಶಯಗಳು

ಹೇಮಂತ್ ದೊಡ್ಡಜ್ಜರ

Image

17/03/2018 ನನ್ನ ಕವನ

ಬದಕು ಬವಣೆಯ ಯಾತ್ರೆಯಲ್ಲಿ ಕನಸಿನ ಅರ್ಥವ ತಿಳಿಯದಾಗಿದೆ ಕನಸುಗಳು ಇದ್ದರೆ ನಮ್ಮ ಬದುಕಿಗೆ ಅರ್ಥ ಅದಕ್ಕೆ ಕಲಾಂ ಜೀ ಕನಸು ಕಾಣಿ ಎನ್ನುವರೂ.

ಪ್ರತಾಪ ಸಿಂಹ ಅಂಕಣ 17/03/2018

Image

2017-18 ಸಾಲಿನ ಮಕ್ಕಳ group photo

Image

ತಾಯಿ ಶಾರದೆ ಹಾಡು

Image

ದಾವಣಗೆರೆ ಗಾಜಿನ ಮನೆ

Image

3rd std 2nd sem question paper

Image

narendra

Image